ತನ್ನ ಕನಸಿಗಾಗಿ ಪತ್ನಿ ಮಾಡಿದ ತ್ಯಾಗ ಸ್ಮರಿಸಿ, ವೀಕೆಂಡ್ ಟೆಂಟ್ ನಲ್ಲಿ ಕಣ್ಣೀರು ಹಾಕಿದ ನಟ ಪ್ರೇಮ್

34 ViewsWeekend with Ramesh : ಜೀ ಕನ್ನಡ ವಾಹಿನಿಯಲ್ಲಿ ಶನಿವಾರ ಮತ್ತು ಭಾನುವಾರ ರಾತ್ರಿ ಒಂಬತ್ತು ಗಂಟೆಗೆ ಪ್ರಸಾರವಾಗುತ್ತಾ, ಅಪಾರ ಜನ ಮೆಚ್ಚುಗೆಯನ್ನು ಪಡೆದುಕೊಂಡಿರುವ ವೀಕೆಂಡ್ ವಿತ್ ರಮೇಶ್ ಸೀಸನ್ 5 ಈಗಾಗಲೇ ಆರು ಯಶಸ್ವಿ ವಾರಗಳನ್ನು ಮುಗಿಸಾಗಿದೆ. ಈಗ 7ನೇ ವಾರಾಂತ್ಯಕ್ಕೆ ಸಜ್ಜಾಗಿದ್ದು, ಈ ವಾರ ಅಂತ್ಯದಲ್ಲಿ ಕನ್ನಡ ಚಿತ್ರರಂಗದಲ್ಲಿ (Sandalwood) ಲವ್ಲಿ ಸ್ಟಾರ್ ಎಂದು ಜನಪ್ರಿಯತೆಯನ್ನು ಪಡೆದುಕೊಂಡಿರುವ, ಸ್ಟಾರ್ ನಟ ನೆನಪಿರಲಿ ಖ್ಯಾತಿಯ ಪ್ರೇಮ್ (Prem) ಅವರು ಸಾಧಕರ ಕುರ್ಚಿಯಲ್ಲಿ ಕೂದಲು ಬರುತ್ತಿದ್ದಾರೆ. […]

Continue Reading

ವೀಕೆಂಡ್ ವಿತ್ ರಮೇಶ್ ನ ಈ ವಾರದ ಅತಿಥಿ ಯಾರು? ಸಿಕ್ಕಾಯ್ತು ಉತ್ತರ: ಥ್ರಿಲ್ಲಾದ ಪ್ರೇಕ್ಷಕರು

35 ViewsWeekend with Ramesh: ಕನ್ನಡ ಕಿರುತೆರೆಯ ಜನಪ್ರಿಯ ಶೋ ವೀಕೆಂಡ್ ವಿತ್ ರಮೇಶ್ ಈಗಾಗಲೇ ಆರು ಭರ್ಜರಿ ವಾರಗಳನ್ನು ಮುಗಿಸಿ ಈಗ ಏಳನೇ ವಾರಾಂತ್ಯದ ಕಡೆಗೆ ಹೆಜ್ಜೆ ಹಾಕುತ್ತಿದೆ. ಈಗಾಗಲೇ ಶೋ ಗೆ ರಮ್ಯಾ, ಪ್ರಭುದೇವ, ಡಾಲಿ ಧನಂಜಯ್, ಡಾ. ಮಂಜುನಾಥ್, ದತ್ತಣ್ಣ, ಅವಿನಾಶ್, ಮಂಡ್ಯ ರಮೇಶ್, ಸಿಹಿ ಕಹಿ ಚಂದ್ರು ಹಾಗೂ ಗುರುರಾಜ ಕರ್ಜಗಿ ಹೀಗೆ ಎಂಟು ಜನ ಸಾಧಕರು ಸಾಧಕರ ಕುರ್ಚಿಯ ಮೇಲೆ ಕುಳಿತು ತಮ್ಮ ಸಾಧನೆಯ ಕಥೆಯನ್ನು ಹೇಳಿದ್ದಾರೆ. ಈಗ ಏಳನೇ […]

Continue Reading

ಕಾರ್ಣಿಕ ದೈವ ಕೊರಗಜ್ಜನ ಸನ್ನಿಧಾನಕ್ಕೆ ಹೋಗಿ, ಹರಕೆ ತೀರಿಸಿದ ಪ್ರೇಮ್-ರಕ್ಷಿತಾ ದಂಪತಿ

35 Viewsನಮ್ಮ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಣಿಕ ದೈವಗಳಿಗೆ ಅವುಗಳದ್ದೇ ಆದ ವಿಶೇಷತೆ ಹಾಗೂ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿವೆ. ಇಂತಹ ಕಾರ್ಣಿಕ ದೈವಗಳಲ್ಲಿ ಕೊರಗಜ್ಜ‌ ಒಂದು ಪ್ರಮುಖವಾದ ದೈವವಾಗಿದೆ. ಈ ದೈವದ ಮೇಲೆ ಜನರಿಗೆ ಮಾತ್ರವೇ ಅಲ್ಲ, ಸೆಲೆಬ್ರಿಟಿಗಳು, ರಾಜಕಾರಣಿಗಳು ಹಾಗೂ ವಿಐಪಿ ಗಳು ಸಹಾ ಅಪಾರವಾದ ನಂಬಿಕೆಯನ್ನು ಇಟ್ಟಿದ್ದಾರೆ. ಬಹಳಷ್ಟು ಜನ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಕೊರಗಜ್ಜನಿಗೆ ಹರಕೆಯನ್ನು ಮಾಡಿಕೊಳ್ಳುವರು. ಇಷ್ಟಾರ್ಥ ತೀರಿದ ಮೇಲೆ ಹರಕೆಯನ್ನು ತೀರಿಸುವುದು ಸಹಾ ಸಂಪ್ರದಾಯವಾಗಿದೆ‌. ಈಗ ಇಂತಹುದೇ ಒಂದು ಕಾರಣಕ್ಕೆ […]

Continue Reading