Entertainment

Nagachaitanya: ಇನ್ನೊಬ್ಬಳ ಜೊತೆ ಸಹವಾಸ, ಅದಕ್ಕೆ ಸಮಂತಾ ವಿಚ್ಚೇದನ; ಹೊಸ ಸಾಕ್ಷಿ ಕೊಟ್ಟ ನೆಟ್ಟಿಗರು, ಶಾಕಿಂಗ್

Naga Chaitanya: ಟಾಲಿವುಡ್ ನ ಮುದ್ದಾದ ಜೋಡಿ ಎಂದೇ ಹೆಸರನ್ನು ಪಡೆದಿದ್ದ ನಾಗಚೈತನ್ಯ (Nagachaitanya) ಮತ್ತು ಸಮಂತಾ (Samantha) ವಿಚ್ಚೇದನದ ವಿಚಾರ ಹೊರ ಬಂದಾಗ ಅಭಿಮಾನಿಗಳಿಗೆ ದೊಡ್ಡ ಆಘಾತವನ್ನೇ ನೀಡಿತ್ತು. ಪ್ರೀತಿಸಿ ಮದುವೆಯಾದ ಜೋಡಿ ಹೀಗೆ ಬೇರೆ ಆಗೋದು ಎಲ್ಲರಿಗೂ ಅಚ್ಚರಿಯನ್ನು ಉಂಟು ಮಾಡಿತ್ತು. ಇಬ್ಬರೂ ವಿಚ್ಚೇದನ (Divorce) ಪಡೆದು ದೂರವಾದರೂ ಸಹಾ ಅವರ ಈ ವಿಚ್ಚೇದನಕ್ಕೆ ಕಾರಣವೇನು ಅನ್ನೋದು ಮಾತ್ರ ಇದುವರೆಗೆ ಅವರು ಎಲ್ಲಿಯೂ ಹೇಳಿಕೊಂಡಿಲ್ಲ.‌ಆದರೆ ಅವರ ವಿಚ್ಚೇದನಕ್ಕೆ ಕಾರಣ ಏನು ಎನ್ನುವ ವಿಚಾರವಾಗಿ ಒಂದಷ್ಟು ಸುದ್ದಿಗಳು ಹರಿದಾಡಿದ್ದವು.

ಈಗಲೂ ಸಹಾ ಇವರ ವಿಚ್ಚೇದನದ ಕುರಿತಾಗಿ ಒಂದಷ್ಟು ಕಥೆಗಳು ಹರಿದಾಡುತ್ತಲೇ ಇರುತ್ತವೆ. ಅದರಲ್ಲಿ ಒಂದು, ನಾಗಚೈತನ್ಯ ಅವರು ಸಮಂತಾಗೆ ಮೋಸ ಮಾಡಿದ್ರು ಮಾಡಿರಬಹುದು ಅನ್ನೋ ಕಾರಣವೂ ಸಹಾ ಒಂದು. ಈಗ ಅದಕ್ಕೆ ಪೂರಕವಾಗಿರೋ ಒಂದು ವೀಡಿಯೋ ಸಹಾ ಹರಿದಾಡುವ ಮೂಲಕ ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿದೆ. 2018 ರಲ್ಲಿ ನಾಗ ಚೈತನ್ಯ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ‌

ಅನು ಇಮ್ಯಾನ್ಯುಯೆಲ್ (Anu Immanuel) ಮತ್ತು ನಾಗಚೈತನ್ಯ ಇಬ್ಬರೂ ಒಂದು ಸಂದರ್ಶನದಲ್ಲಿ ಭಾಗಿಯಾಗಿದ್ದರು. ಈ ವೇಳೆ ಅವರನ್ನು ಸಂಬಂಧದಲ್ಲಿ ಯಾವಾಗಲಾದರೂ ಮೋಸ ಮಾಡಿದ್ದೀರಾ ಅಂತ ಒಂದು ಪ್ರಶ್ನೆಯನ್ನು ಕೇಳಲಾಗಿತ್ತು. ಆಗ ಅನು ಅವರು ನೋ ಅಂತ ಹೇಳಿದ್ರೆ ನಾಗಚೈತನ್ಯ ಅವರು ಮಾತ್ರ ಎಸ್ ಎನ್ನುವ ಮೂಲಕ ಎಲ್ಲರಿಗೂ ಶಾಕ್ ಅನ್ನು ನೀಡಿತ್ತು.

ಜೀವನದಲ್ಲಿ ಎಲ್ಲರೂ ಎಲ್ಲದರ ಅನುಭವವನ್ನ ಪಡೆಯಬೇಕು. ಆಗಲೇ ನೀವು ಬೆಳೆಯೋದು. ಅರ್ಥ ಮಾಡಿಕೊಳ್ಳೋದು. ನಾನು ಎಲ್ಲದರ ಅನುಭವವನ್ನು ಪಡೆದುಕೊಂಡಿದ್ದೇನೆ. ಆದರೆ ಈಗ ಸೆಟಲ್ ಆಗೋ ಸಮಯ ಎನ್ನುವ ಮಾತನ್ನ ನಾಗಚೈತನ್ಯ ಹೇಳಿದ್ರು. ಈ ಹಳೆಯ ವೀಡಿಯೋವನ್ನು ನೆಟ್ಟಿಗರು ಈಗ ಶೇರ್ ಮಾಡಿಕೊಂಡು, ನಾಗಚೈತನ್ಯ ಅವರ ಇಂತಹ ಒಂದು ಗುಣದಿಂದಲೇ ಸಮಂತಾ ಅವರಿಂದ ದೂರವಾದ್ರು ಅಂತ ಹೇಳ್ತಿದ್ದಾರೆ.

Soma Shekar

Recent Posts

SeethaRama: ಭಾರ್ಗವಿಯ ಕುತಂತ್ರಕ್ಕೆ ಬಲಿಯಾದ ಅಶೋಕ; ಪ್ರಜ್ಞೆ ತಪ್ಪಿದ ಅಶೋಕನ ರಕ್ಷಣೆಗೆ ಯಾರು ಬರ್ತಾರೆ?

SeethaRama : ಸೀತಾಳ ಮನೆಗೆ ದೇಸಾಯಿ ಕುಟುಂಬದವರೆಲ್ಲರೂ ಆಗಮಿಸಿದ್ದಾರೆ. ಶಾಸ್ತ್ರೋಕ್ತವಾಗಿ ಹೆಣ್ಣನ್ನು ಕೇಳುವ ಶಾಸ್ತ್ರವನ್ನು ಬಹಳ ಖುಷಿಯಿಂದ ಮಾಡುತ್ತಿದ್ದಾರೆ ಸೂರ್ಯ…

1 hour ago

Ninagagi Serial: ಹೊಸ ಸೀರಿಯಲ್ ಘೋಷಣೆ, ದಿವ್ಯ ಉರುಡುಗ ಎಂಟ್ರಿ, ಬೃಂದಾವನ ಸೀರಿಯಲ್ ಎಕ್ಸಿಟ್? ಪ್ರೇಕ್ಷಕರಿಗೆ ಟೆನ್ಷನ್

Ninagagi Serial: ಕನ್ನಡ ಸಿನಿಮಾ ಮತ್ತು ಕಿರುತೆರೆಯಲ್ಲಿ ಹೆಸರನ್ನು ಮಾಡಿರುವ ನಟಿಯರಲ್ಲಿ ದಿವ್ಯ ಉರುಡುಗ (Divya Uruduga) ಅವರು ಬಿಗ್…

19 hours ago

Chandini: ‘ಎ’ ನನ್ನ ಜೀವನ ಬದಲಿಸಿದ ಸಿನಿಮಾ: ರೀ ರಿಲೀಸ್ ವೇಳೆ ಎ ಸಿನಿಮಾ ನಟಿ ಚಾಂದಿನಿ ಮನಸ್ಸಿನ ಮಾತು

Chandini: ಕನ್ನಡ ಸಿನಿಮಾ ರಂಗದಲ್ಲಿ ಕೆಲವೊಂದು ಸಿನಿಮಾಗಳು ಎವರ್ ಗ್ರೀನ್ ಸಿನಿಮಾಗಳಾಗಿ ಜನರ ಮನಸ್ಸಿನಲ್ಲಿ ಸ್ಥಾನವನ್ನು ಪಡೆದಿದೆ. ಕೆಲವೊಂದು ಸಿನಿಮಾಗಳು…

21 hours ago

Tollywood Heroins: ಮೊದಲ ಸಿನಿಮಾದಿಂದಲೇ ಸ್ಟಾರ್ ಗಳಾದ ಈ ಇಬ್ಬರ ಅಬ್ಬರ ತಗ್ಗಿದ್ದೇಕೆ? ಚಾನ್ಸ್ ಸಿಕ್ತಿಲ್ಲ ಯಾಕೆ?

Tollywood Heroins: ಸಿನಿಮಾ ರಂಗದಲ್ಲಿ ಕೆಲವು ನಟ ನಟಿಯರಿಗೆ ಮೊದಲ ಸಿನಿಮಾದ ಮೂಲಕವೇ ದೊಡ್ಡ ಕ್ರೇಜ್ ಸೃಷ್ಟಿಯಾಗುತ್ತದೆ ಮತ್ತು ಒಂದೇ…

24 hours ago

Amruthadhaare: ಗೌತಮ್ ಭೂಮಿಕಾ ಹೊರಟ ಕೂಡಲೇ ತನ್ನ ಅಸಲಿ ಮುಖ ತೋರಿಸಿದ ಜೈದೇವ್; ಮಲ್ಲಿ ಕಥೆ ಮುಗೀತಾ?

Amruthadhaare : ಅಮೃತಧಾರೆ (Amruthadhaare) ಸೀರಿಯಲ್ ನಲ್ಲಿ ಗೌತಮ್ ಮತ್ತು ಭೂಮಿಕಾ ಖುಷಿಯಾಗಿ ಚಿಕ್ಕಮಗಳೂರಿನ ಕಡೆಗೆ ಹೊರಟಿದ್ದಾರೆ. ಅಲ್ಲಿನ ಪ್ರಕೃತಿ…

1 day ago

Bhumika Ramesh: ಲಕ್ಷ್ಮೀ ಬಾರಮ್ಮ ಸೀರಿಯಲ್ ಗೆ ಗುಡ್ ಬೈ ಹೇಳ್ತಾರಾ ಭೂಮಿಕಾ; ತೆಲುಗಲ್ಲಿ ಹೊಸ ಆಫರ್

Bhumika Ramesh: ಇತ್ತೀಚಿನ ದಿನಗಳಲ್ಲಿ ತೆಲುಗು ಕಿರುತೆರೆಯಲ್ಲಿ (Telugu Television) ಕನ್ನಡ ಕಲಾವಿದ್ದರದ್ದೇ ಪಾರುಪತ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ತೆಲುಗು…

1 day ago

This website uses cookies.