Entertainment

Jr NTR: ಇಬ್ಬರು ಮಕ್ಕಳು ಹೀರೋ ಗಳಾಗೋದು ಬೇಡ; Jr. NTR ಆರು ನೂರಾದ್ರು ಮಕ್ಕಳನ್ನ ಆ ವೃತ್ತಿಗೆ ಕಳಿಸ್ತಾರಂತೆ

Jr NTR : ಪ್ರಸ್ತುತ ಸಿನಿಮಾ ಇಂಡಸ್ಟ್ರಿ (cinema industry) ಪರಿಸ್ಥಿತಿಯನ್ನು ನೋಡಿದಾಗ ನಮಗೆ ಅರ್ಥವಾಗೋದು ಏನಂದ್ರೆ ಸ್ಟಾರ್ ನಟನ ಮಗ ಅಥವಾ ಮಗಳು ಮುಂದೆ ಹೀರೋ ಅಥವಾ ಹೀರೋ, ನಿರ್ದೇಶಕನ ಮಕ್ಕಳು ಮುಂದೆ ಹೀರೋ ಅಥವಾ ಹಿರೋಯಿನ್ ಆಗ್ತಾರೆ ಅನ್ನೋ ಹಾಗಿದೆ. ಬೇರೆಲ್ಲಾ ಕ್ಷೇತ್ರಗಳಲ್ಲಿ ಇದು ಭಿನ್ನವಾಗಿರಬಹುದು ಆದರೆ ಸಿನಿಮಾ ರಂಗದಲ್ಲಿ ಮಾತ್ರ ಇದು ಸಾಮಾನ್ಯವಾಗಿದೆ. ಸಿನಿಮಾ ಸೆಲೆಬ್ರಿಟಿಗಳ ವಾರಸುದಾದರ ಬಹುತೇಕ ಮೊದಲ ಆಯ್ಕೆ ಸಿನಿಮಾ ರಂಗವೇ ಆಗ್ತಿದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.

ಇಂತಹುದೊಂದು ವಾಡಿಕೆಯಿಂದಾಗಿ ಅನುಭವ, ತರಬೇತಿ ಇಲ್ಲದೇ ಹೋದರೂ ಬಹಳಷ್ಟು ಜನ ಸಿನಿಮಾ ರಂಗಕ್ಕೆ ಎಂಟ್ರಿ ಕೊಡ್ತಿದ್ದು, ಪ್ರತಿಭಾವಂತರಿಗೆ ಸರಿಯಾದ ಅವಕಾಶವೇ ಸಿಗ್ತಿಲ್ಲ. ಆದರೆ ಈ ವಿಚಾರದಲ್ಲಿ ಟಾಲಿವುಡ್ ನ ಸ್ಟಾರ್ ನಟ ಜೂನಿಯರ್ ಎನ್ ಟಿ ಆರ್ (Jr. NTR) ಅವರ ಆಲೋಚನೆ ಮಾತ್ರ ಬೇರೆಯವರಿಗಿಂತ ಭಿನ್ನವಾಗಿದೆ ಎಂದರೆ ಆಶ್ಚರ್ಯ ಆಗಬಹುದು. ಹಾಗಾದರೆ ಏನಿದು ವಿಚಾರ ಅಂತ ತಿಳಿಯೋಣ ಬನ್ನಿ.

ಜೂ. ಎನ್ ಟಿ ಆರ್ ಅವ್ರು ವಾರಸತ್ವ ಅನ್ನೋ ತರ ತಮ್ಮ ಇಬ್ಬರು ಮಕ್ಕಳು ಸಿನಿಮಾ ರಂಗಕ್ಕೆ ಬರಬೇಕು ಎನ್ನುವ ಒತ್ತಡ ಏನಿಲ್ಲ. ಯಾಕಂದ್ರೆ ಅವರು ತಮ್ಮ ಇಷ್ಟದ ಪ್ರಕಾರ, ತಮ್ಮ ಆಸಕ್ತಿ ಇರುವ ಕ್ಷೇತ್ರದಲ್ಲಿ ಗಮನ ನೀಡೋದಕ್ಕೆ ಮೊದಲ ಆದ್ಯತೆಯನ್ನು ಕೊಡ್ತೀನಿ. ತಮ್ಮ ಇಬ್ಬರು ಮಕ್ಕಳಾದ ಅಭಯ್ ರಾಮ್ (Abhay Ram) ಮತ್ತು ಭಾರ್ಗವ್ ರಾಮ್ ರನ್ನು (Bhargav Ram) ನಟರ ಬದಲಾಗಿ ಜನರಿಗೆ ಉಪಯೋಗ ಆಗುವಂತೆ ಡಾಕ್ಟರ್ ಗಳನ್ನಾಗಿ ಮಾಡಬೇಕೆನ್ನುವ ಆಲೋಚನೆ ಸಹಾ ನಟನಿಗೆ ಇದೆ ಎನ್ನಲಾಗಿದೆ.

ವಿಶೇಷ ಏನೆಂದರೆ ಎನ್ ಟಿ ಆರ್ ಅವರ ಇಬ್ಬರು ಮಕ್ಕಳು ಸಹಾ ತಾವು ನಟನೆಗೆ ಆಸಕ್ತಿ ತೋರದೇ ಡಾಕ್ಟರ್ ಗಳಾಗಬೇಕೆಂಬ ಕಡೆಗೆ ಆಸಕ್ತಿಯನ್ನು ಹೊಂದಿದ್ದಾರಂತೆ. ಜೂ. ಎನ್ ಟಿ ಆರ್ ಅವರ ಪತ್ನಿ ಲಕ್ಷ್ಮೀ ಪ್ರಣತಿ ಇಬ್ಬರೂ ಕೂಡಾ ಪತಿಯ ರೀತಿಯಲ್ಲೇ ನಿರ್ಧಾರವನ್ನು ಮಾಡಿದ್ದು, ಮಕ್ಕಳಿಬ್ಭರು ಸಿನಿಮಾ ನಟರೇ ಆಗಬೇಕು ಎನ್ನುವ ಆಸೆಯನ್ನು ಹೊಂದಿಲ್ಲ ಎನ್ನಲಾಗಿದೆ. ಈ ವಿಷಯ ಕೇಳಿ ಎನ್ ಟಿ ಆರ್ ಅಭಿಮಾನಿಗಳು ನಿರಾಸೆಗೊಂಡಿದ್ದಾರೆ.

Soma Shekar

Recent Posts

Kiara Advani: ಕಾನ್ ಸಿನಿಮೋತ್ಸವದಲ್ಲಿ ಅಂದದ ಕಿಚ್ಚು ಹೊತ್ತಿಸಿದ ಕಿಯಾರಾ ಸೌಂದರ್ಯಕ್ಕೆ ಫ್ಯಾನ್ಸ್ ಫಿದಾ

Kiara Advani: ಕಾನ್ (Cannes 2024) ಸಿನಿಮಾ ಉತ್ಸವ ಬಂತೆಂದರೆ ಅಲ್ಲಿ ವಿಶ್ವದ ಸಿನಿಮಾ ತಾರೆಯರ ಚಿತ್ರ ವಿಚಿತ್ರ ಹಾಗೂ…

12 hours ago

Pavithra Jayram: ಪವಿತ್ರ ಕರೀತಿದ್ದಾಳೆ ಅಂತ ಹೆಂಡ್ತಿ ಮಕ್ಕಳನ್ನ ಮರೆತು ಸಾವಿಗೆ ಶರಣಾದ ಚಂದು

Pavithra Jayaram: ತ್ರಿನಯನಿ (Trinayani) ತೆಲುಗು ಸೀರಿಯಲ್ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದ ನಟಿ ಪವಿತ್ರಾ ಜಯರಾಂ (Pavithra Jayaram)…

14 hours ago

Brundavana Serial: ಬೃಂದಾವನ ಸೀರಿಯಲ್ ಪ್ರೇಕ್ಷಕರಿಗೆ ಬ್ಯಾಡ್ ನ್ಯೂಸ್; ಇದನ್ನ ಯಾರೂ ನಿರೀಕ್ಷೆ ಮಾಡಿರ್ಲಿಲ್ಲ

Brundavana Serial: ಕನ್ನಡ ಕಿರುತೆರೆಯಲ್ಲಿ ಬೃಂದಾವನ ಸೀರಿಯಲ್ (Brundavana Serial) ತನ್ನದೇ ಆದ ಒಂದು ಸ್ಥಾನವನ್ನು ಪಡೆದುಕೊಂಡು ಜನಪ್ರಿಯತೆಯನ್ನು ಪಡೆದುಕೊಂಡಿದೆ.…

19 hours ago

Sai Pallavi: ಮಾಡಲ್ಲ, ಮಾಡಲ್ಲ ಅಂತಾನೇ ಗ್ರೀನ್ ಸಿಗ್ನಲ್ ಕೊಟ್ಟಿದ್ಯಾಕೆ? ಶಾಕ್ ನಲ್ಲಿ ಸಾಯಿಪಲ್ಲವಿ ಫ್ಯಾನ್ಸ್

Sai Pallavi: ದಕ್ಷಿಣ ಸಿನಿಮಾ ರಂಗದ ಸ್ಟಾರ್ ನಟಿ ಸಾಯಿ ಪಲ್ಲವಿ (Sai Pallavi) ಈಗ ಪ್ಯಾನ್ ಇಂಡಿಯಾ ಸ್ಟಾರ್…

21 hours ago

Rashmika Mandanna: ಅಟಲ್ ಸೇತುವನ್ನು ಹೊಗಳಿದ ರಶ್ಮಿಕಾ ಮೇಲೆ ಸಿಡಿದೆದ್ದ ಕೇರಳ ಕಾಂಗ್ರೆಸ್ ಘಟಕ

Rashmika Mandanna: ಸೌತ್ ಬ್ಯೂಟಿ ರಶ್ಮಿಕಾ (Rashmika Mandanna) ಮತ್ತೊಮ್ಮೆ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾರೆ. ಈ ಬಾರಿ ನಟಿ ಯಾವುದೇ ಸಿನಿಮಾದ…

23 hours ago

Prabhas: ಅವರಿಬ್ಬರು ಸಲಿಂಗಕಾಮಿಗಳು, ಲಂಡನ್ ನಲ್ಲಿ ನನ್ನ ಗಂಡನ ಜೊತೆ, ಸುಚಿತ್ರಾ ಶಾಕಿಂಗ್ ಹೇಳಿಕೆ

Suchithra : ಗಾಯಕಿ ಸುಚಿತ್ರಾ ರಾಮದುರೈ (Suchithra) ಅವರು ಮೊನ್ನೆ ಮೊನ್ನೆಯಷ್ಟೇ ತಮ್ಮ ಮಾಜಿ ಪತಿ ತಮಿಳು ನಟ ಕಾರ್ತಿಕ್…

2 days ago

This website uses cookies.