ರಾಜಸ್ಥಾನದ ಕನ್ಹಯ್ಯ ಲಾಲ್ ಹ ತ್ಯೆ: ಬೇರೆಲ್ಲಾ ನಟಿಯರ ಮೌನದ ನಡುವೆ ನಟಿ ಪ್ರಣೀತಾ ಸುಭಾಷ್ ಮೌನ ಪ್ರತಿಭಟನೆ,
ರಾಜಸ್ಥಾನದಲ್ಲಿ ಟೈಲರ್ ಕನ್ಹಯ್ಯಲಾಲ್ ಹ ತ್ಯೆ ಯ ವಿಚಾರ ಇಡೀ ದೇಶದಲ್ಲಿ ತಲ್ಲಣವನ್ನು ಹುಟ್ಟು ಹಾಕಿದೆ. ದು ಷ್ಕ ರ್ಮಿಗಳು ಐಸಿಸ್ ಮಾದರಿಯ ಕೃತ್ಯವನ್ನು ಎಸಗಿ, ದು ಷ್ಕೃ ತ್ಯವನ್ನು ಮೆರೆದಿದ್ದು, ಈ ಘಟನೆಯ ನಂತರ ದೇಶವ್ಯಾಪಿಯಾಗಿ ಖಂಡನೆಗಳು ಕೇಳಿ ಬರುತ್ತಿವೆ. ಹ ತ್ಯೆ ಮಾಡಿದವರಿಗೆ ಕಠಿಣ ಶಿ ಕ್ಷೆ ಯನ್ನು ವಿಧಿಸಬೇಕೆನ್ನುವ ಕೂಗು ಕೇಳಿ ಬರುತ್ತಿದೆ. ಈಗ ಇವೆಲ್ಲವುಗಳ ನಡುವೆಯೇ ಸ್ಯಾಂಡಲ್ವುಡ್ ನ ನಟಿ ಪ್ರಣೀತಾ ಅವರು ಈ ವಿಚಾರವಾಗಿ ತಮ್ಮದೇ ಆದ ರೀತಿಯಲ್ಲಿ ಪ್ರ […]
Continue Reading