Featured-Articles

Aamir Khan: ನಾನೊಬ್ಬ ಮುಸ್ಲಿಂ ಆದರೆ ಎನ್ನುತ್ತಾ ನಮಸ್ತೆಯ ಶಕ್ತಿಯ ಬಗ್ಗೆ ಮಾತಾಡಿದ ನಟ ಆಮೀರ್ ಖಾನ್

Aamir Khan: ಯಾವುದೇ ಟಿವಿ ಶೋ, ಅವಾರ್ಡ್ ಕಾರ್ಯಕ್ರಮ ಮತ್ತು ಪಾರ್ಟಿಗಳಿಗೂ ಬಾರದೇ ಇರುವ ಬಾಲಿವುಡ್ ನ ಸ್ಟಾರ್ ನಟ, ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಹೆಸರನ್ನು ಪಡೆದುಕೊಂಡಿರುವ ನಟ ಆಮೀರ್ ಖಾನ್ (Aamir Khan) ಮೊಟ್ಟ ಮೊದಲ ಬಾರಿಗೆ ಕಪಿಲ್ ಶರ್ಮಾ (Kapik Sharma) ನಿರೂಪಣೆ ಮಾಡುವ ಜನಪ್ರಿಯ ಶೋ ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ ಗೆ (The Great India Kapil Show) ಅತಿಥಿಯಾಗಿ ಎಂಟ್ರಿ ನೀಡುವ ಮೂಲಕ ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿದ್ದಾರೆ‌. ಶೋ ನಲ್ಲಿ ಒಂದಷ್ಟು ಆಸಕ್ತಿಕರ ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ.

ಶೋ ನಲ್ಲಿ ಮಾತನಾಡುವ ಸಂದರ್ಭದಲ್ಲಿ ಅಮೀರ್ ಖಾನ್ ಅವರು ಪಂಜಾಬಿನ ಜನರ ಬಗ್ಗೆ ಒಂದಷ್ಟು ಮೆಚ್ಚುಗೆಗಳನ್ನು ನೀಡಿದ್ದಾರೆ. ನಾನು ಮುಸ್ಲಿಂನಾಗಿರುವುದರಿಂದ ನನಗೆ ಕೈ ಜೋಡಿಸಿ ನಮಸ್ಕಾರ ಮಾಡುವ ಅಭ್ಯಾಸ ಇರಲಿಲ್ಲ. ಆದರೆ ಪಂಜಾಬ್ ನಲ್ಲಿ ದಿನಗಳನ್ನು ಕಳೆದಾಗ ನಮಸ್ಕಾರ ಮಾಡುವುದರ ಶಕ್ತಿ ಏನೆಂದು ಅರ್ಥ ವಾಯಿತು ಎನ್ನುವ ಮಾತುಗಳನ್ನು ಹೇಳುತ್ತಾ ಒಂದಷ್ಟು ವಿಷಯಗಳನ್ನು ಎಲ್ಲರ ಜೊತೆಗೆ ಹಂಚಿಕೊಂಡಿದ್ದಾರೆ.

ದಂಗಲ್ (Dangal) ಸಿನಿಮಾದ ಚಿತ್ರೀಕರಣಕ್ಕೆಂದು ಪಂಜಾಬ್ ನ ಒಂದು ಸಣ್ಣ ಹಳ್ಳಿಗೆ ಹೋಗಿದ್ದೆವು. ನಾವು ಅಲ್ಲಿ ಸುಮಾರು ಎರಡು ತಿಂಗಳುಗಳಿಗಿಂರ ಹೆಚ್ಚು ಕಾಲ ಇದ್ದೆವು. ಆಗ ಚಿತ್ರೀಕರಣಕ್ಕೆಂದು ಬೆಳಿಗ್ಗೆ ಐದು ಗಂಟೆಗೆ ಕಾರಿನಲ್ಲಿ ಸ್ಥಳವನ್ನು ತಲುಪಿದಾಗ ಅಲ್ಲಿನ ಜನರು ನನಗೆ ಕೈ ಮುಗಿದು ಸ್ವಾಗತವನ್ನು ನೀಡುತ್ತಿದ್ದರು. ಶೂಟಿಂಗ್ ಮುಗಿದು ಪ್ಯಾಕ್ ಅಪ್ ಆಗಿ ಹೊರ ಬರುವಾಗಲೂ ಜನರು ಕೈ ಮುಗಿದು ಗುಡ್ ನೈಟ್ ಹೇಳುತ್ತಿದ್ದರು.

ನಾನು ಮುಸ್ಲಿಂ ಆಗಿರುವುದರಿಂದ ನಾನು ಕೈ ಜೋಡಿಸಿ ಜನರಿಗೆ ನಮಸ್ಕಾರ ಹೇಳುವ ಪದ್ಧತಿಯನ್ನು ಇಟ್ಟುಕೊಂಡಿರಲಿಲ್ಲ. ಆದರೆ ಪಂಜಾಬ್ ನಲ್ಲಿ ದಿನಗಳನ್ನು ಕಳೆದ ಮೇಲೆ ನನಗೆ ನಮಸ್ತೆಯ ಶಕ್ತಿಯ ಅರ್ಥವಾಯಿತು. ಪಂಜಾಬ್ ನ ಜನರನ್ನು ನಾನು ತುಂಬಾ ಇಷ್ಟಪಟ್ಟೆ ಮತ್ತು ಪಂಜಾಬ್ ನ ಸಂಸ್ಕೃತಿ ಬಹಳ ಪ್ರೀತಿಯಿಂದ ತುಂಬಿದೆ ಎನ್ನುವ ಮಾತುಗಳನ್ನು ಅಮೀರ್ ಖಾನ್ ಅವರು ಹೇಳಿದ್ದಾರೆ.‌

Soma Shekar

Recent Posts

Kiara Advani: ಕಾನ್ ಸಿನಿಮೋತ್ಸವದಲ್ಲಿ ಅಂದದ ಕಿಚ್ಚು ಹೊತ್ತಿಸಿದ ಕಿಯಾರಾ ಸೌಂದರ್ಯಕ್ಕೆ ಫ್ಯಾನ್ಸ್ ಫಿದಾ

Kiara Advani: ಕಾನ್ (Cannes 2024) ಸಿನಿಮಾ ಉತ್ಸವ ಬಂತೆಂದರೆ ಅಲ್ಲಿ ವಿಶ್ವದ ಸಿನಿಮಾ ತಾರೆಯರ ಚಿತ್ರ ವಿಚಿತ್ರ ಹಾಗೂ…

5 hours ago

Pavithra Jayram: ಪವಿತ್ರ ಕರೀತಿದ್ದಾಳೆ ಅಂತ ಹೆಂಡ್ತಿ ಮಕ್ಕಳನ್ನ ಮರೆತು ಸಾವಿಗೆ ಶರಣಾದ ಚಂದು

Pavithra Jayaram: ತ್ರಿನಯನಿ (Trinayani) ತೆಲುಗು ಸೀರಿಯಲ್ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದ ನಟಿ ಪವಿತ್ರಾ ಜಯರಾಂ (Pavithra Jayaram)…

7 hours ago

Brundavana Serial: ಬೃಂದಾವನ ಸೀರಿಯಲ್ ಪ್ರೇಕ್ಷಕರಿಗೆ ಬ್ಯಾಡ್ ನ್ಯೂಸ್; ಇದನ್ನ ಯಾರೂ ನಿರೀಕ್ಷೆ ಮಾಡಿರ್ಲಿಲ್ಲ

Brundavana Serial: ಕನ್ನಡ ಕಿರುತೆರೆಯಲ್ಲಿ ಬೃಂದಾವನ ಸೀರಿಯಲ್ (Brundavana Serial) ತನ್ನದೇ ಆದ ಒಂದು ಸ್ಥಾನವನ್ನು ಪಡೆದುಕೊಂಡು ಜನಪ್ರಿಯತೆಯನ್ನು ಪಡೆದುಕೊಂಡಿದೆ.…

13 hours ago

Sai Pallavi: ಮಾಡಲ್ಲ, ಮಾಡಲ್ಲ ಅಂತಾನೇ ಗ್ರೀನ್ ಸಿಗ್ನಲ್ ಕೊಟ್ಟಿದ್ಯಾಕೆ? ಶಾಕ್ ನಲ್ಲಿ ಸಾಯಿಪಲ್ಲವಿ ಫ್ಯಾನ್ಸ್

Sai Pallavi: ದಕ್ಷಿಣ ಸಿನಿಮಾ ರಂಗದ ಸ್ಟಾರ್ ನಟಿ ಸಾಯಿ ಪಲ್ಲವಿ (Sai Pallavi) ಈಗ ಪ್ಯಾನ್ ಇಂಡಿಯಾ ಸ್ಟಾರ್…

14 hours ago

Rashmika Mandanna: ಅಟಲ್ ಸೇತುವನ್ನು ಹೊಗಳಿದ ರಶ್ಮಿಕಾ ಮೇಲೆ ಸಿಡಿದೆದ್ದ ಕೇರಳ ಕಾಂಗ್ರೆಸ್ ಘಟಕ

Rashmika Mandanna: ಸೌತ್ ಬ್ಯೂಟಿ ರಶ್ಮಿಕಾ (Rashmika Mandanna) ಮತ್ತೊಮ್ಮೆ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾರೆ. ಈ ಬಾರಿ ನಟಿ ಯಾವುದೇ ಸಿನಿಮಾದ…

16 hours ago

Prabhas: ಅವರಿಬ್ಬರು ಸಲಿಂಗಕಾಮಿಗಳು, ಲಂಡನ್ ನಲ್ಲಿ ನನ್ನ ಗಂಡನ ಜೊತೆ, ಸುಚಿತ್ರಾ ಶಾಕಿಂಗ್ ಹೇಳಿಕೆ

Suchithra : ಗಾಯಕಿ ಸುಚಿತ್ರಾ ರಾಮದುರೈ (Suchithra) ಅವರು ಮೊನ್ನೆ ಮೊನ್ನೆಯಷ್ಟೇ ತಮ್ಮ ಮಾಜಿ ಪತಿ ತಮಿಳು ನಟ ಕಾರ್ತಿಕ್…

1 day ago

This website uses cookies.