ಶಾರೂಖ್ ಜವಾನ್ ಗೆ ಅಲ್ಲು ಅರ್ಜುನ್ ಕೊಟ್ಟ ಬಿಗ್ ಶಾಕ್! ಈ ಟ್ವಿಸ್ಟ್ ಯಾರೂ ಊಹೆ ಕೂಡಾ ಮಾಡಿರಲಿಲ್ಲ

29 Viewsಬಾಲಿವುಡ್ ನ ಕಿಂಗ್ ಖಾನ್ ಖ್ಯಾತಿಯ ನಟ ಶಾರೂಖ್ ಖಾನ್(Shahrukh khan) ಪಠಾಣ್ (Pathan) ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈಗಾಗಲೇ ಪಠಾಣ್ ಕೆಜಿಎಫ್-2 (KGF 2) ಮತ್ತು ತ್ರಿಬಲ್ ಆರ್(RRR) ಸಿನಿಮಾಗಳ ಹಿಂದಿ ವರ್ಷನ್ ನ ಆಲ್ ಟೈಮ್ ಕಲೆಕ್ಷನ್ ದಾಖಲೆಯನ್ನು ಮುರಿದು ಹೊಸ ದಾಖಲೆಯನ್ನು ಬರೆದಿದೆ. ಚಿತ್ರ ತಂಡ ತನ್ನ ಯಶಸ್ಸಿನ ಸಂಭ್ರಮವನ್ನು ಸಹಾ ಸಂಭ್ರಮಿಸಿದೆ. ಇನ್ನು ಈಗ ಪಠಾಣ್ ನಂತರ ನಟನ ಅಭಿಮಾನಿಗಳ ಗಮನ ಈಗ ಅವರ ಮುಂದಿನ ಸಿನಿಮಾ‌ ಜವಾನ್ ಕಡೆಗೆ […]

Continue Reading

ಶಾರೂಖ್ ಗೆ ಅಲ್ಲು ಅರ್ಜುನ್ ಸಾಥ್: ಹೊಸ ಸುದ್ದಿಗೆ ಥ್ರಿಲ್ ಆದ ಫ್ಯಾನ್ಸ್, ಜವಾನ್ ನಲ್ಲಿ ದಕ್ಷಿಣದ ಸ್ಟಾರ್ ಗಳ ಅಬ್ಬರ

28 Viewsನಟ ಶಾರುಖ್ ಖಾನ್(Shah Rukh Khan) ಪ್ರಸ್ತುತ ತಮ್ಮ ಪಠಾಣ್ ಸಿನಿಮಾದ ಗೆಲುವನ್ನು ಸಂಭ್ರಮಿಸುತ್ತಿದ್ದಾರೆ. ಪಠಾಣ್(Pathan Collection) ಸಿನಿಮಾ ಕಲೆಕ್ಷನ್ ವಿಚಾರದಲ್ಲಿ ಹೊಸ ದಾಖಲೆಗಳನ್ನು ಬರೆದು ಬಾಲಿವುಡ್ ಸಿನಿಮಾ ರಂಗಕ್ಕೆ ಹೊಸ ಹುಮ್ಮಸ್ಸನ್ನು ನೀಡಿದೆ. ಪಠಾಣ್ ನಂತರ ಶಾರುಖ್ ಖಾನ್ ನಟನೆಯ ಮುಂದಿನ ಸಿನಿಮಾ ಜವಾನ್(Jawan) ಆಗಿದ್ದು, ಈ ಸಿನಿಮಾವನ್ನು ತಮಿಳು ಚಿತ್ರರಂಗದ ಸ್ಟಾರ್ ನಿರ್ದೇಶಕ ಆ್ಯಟ್ಲಿ(Atlee) ನಿರ್ದೇಶನ ಮಾಡುತ್ತಿದ್ದು, ಈ ಸಿನಿಮಾದ ಮೂಲಕ ದಕ್ಷಿಣದ ಸ್ಟಾರ್ ನಟಿಯರಲ್ಲಿ ಒಬ್ಬರಾಗಿರುವ ಲೇಡಿ ಸೂಪರ್ ಸ್ಟಾರ್ ಖ್ಯಾತಿಯ […]

Continue Reading

ಅಲ್ಲು ಅರ್ಜುನ್ ನಲ್ಲಿ ನಾನು ಪುನೀತ್ ನ ನೋಡುತ್ತೇನೆ: ಶಿವಣ್ಣನ ಮಾತಿಗೆ ಅಲ್ಲು ಅರ್ಜುನ್ ಫ್ಯಾನ್ಸ್ ಫಿದಾ

29 Viewsಕನ್ನಡ ಚಿತ್ರರಂಗ(Sandalwood) ಮತ್ತು ಕನ್ನಡ ಸಿನಿ ಪ್ರೇಮಿಗಳು ಎಂದು ಮರೆಯಲಾಗದ ನಟ ಪುನೀತ್ ರಾಜಕುಮಾರ್(Puneet Raj Kumar) ಅವರು. ಅವರು ಇಹಲೋಕವನ್ನು ತ್ಯಜಿಸಿ ಒಂದು ವರ್ಷವೇ ಕಳೆದರೂ ಜನ ಅವರನ್ನು ಇಂದಿಗೂ ಕೂಡಾ ಒಂದಲ್ಲಾ ಒಂದು ರೀತಿಯಲ್ಲಿ ಸ್ಮರಿಸುತ್ತಲೇ ಇದ್ದಾರೆ. ಕರ್ನಾಟಕ ರಾಜ್ಯ ಸರ್ಕಾರವು ಪುನೀತ್ ರಾಜಕುಮಾರ್ ಅವರ ಜನ್ಮದಿನವನ್ನು ಸ್ಪೂರ್ತಿ ದಿನವನ್ನಾಗಿ(Inspirational Day) ಘೋಷಣೆ ಮಾಡಿದೆ. ಪುನೀತ್ ರಾಜಕುಮಾರ್ ಅವರನ್ನು ಅವರ ಕುಟುಂಬ ನೆನಪಿಸಿಕೊಳ್ಳದ ದಿನವೇ ಇಲ್ಲ ಎಂದು ಹೇಳಬಹುದು. ಇದೀಗ ಸ್ಯಾಂಡಲ್ ವುಡ್ […]

Continue Reading

ಪುಷ್ಪ 2: ಹೊಸ ಅಪ್ಡೇಟ್ ಕೇಳಿ ಥ್ರಿಲ್ ಆದ ಫ್ಯಾನ್ಸ್! ಮತ್ತೊಂದು ಮೆಗಾ ಹಿಟ್ ಪಕ್ಕಾನಾ?

28 Viewsಟಾಲಿವುಡ್ ನ (Tollywood) ಸ್ಟಾರ್ ನಟ, ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ನಾಯಕನಾಗಿ ಕಾಣಿಸಿಕೊಂಡಿದ್ದ ಪುಷ್ಪ (Pushpa) ಸಿನಿಮಾ ಕಳೆದ ವರ್ಷ ಬಾಕ್ಸಾಫೀಸಿನಲ್ಲಿ ದೊಡ್ಡ ಸದ್ದು ಮಾಡಿದ ಸಿನಿಮಾ ಆಗಿ ಹೊರಹೊಮ್ಮಿತ್ತು. ಪ್ಯಾನ್ ಇಂಡಿಯಾ ಸಿನಿಮಾ ಆಗಿ ತೆರೆಗೆ ಬಂದಿದ್ದ ಈ ಸಿನಿಮಾ ನೋಡಿದ ನಂತರ ಅಭಿಮಾನಿಗಳಿಗೆ ಈ ಸಿನಿಮಾದ ಹಾಡುಗಳು, ಡೈಲಾಗ್ ಗಳು ಮೋಡಿ ಮಾಡಿದ್ದವು. ಸೋಶಿಯಲ್ ಮೀಡಿಯಾಗಳಲ್ಲಿ ಬಹಳಷ್ಟು ಜನರು ಈ ಸಿನಿಮಾದ ಹಾಡುಗಳಿಗೆ ರೀಲ್ಸ್ ಮಾಡಿ ಎಂಜಾಯ್ ಮಾಡಿದ್ದರು. […]

Continue Reading

ಅಲ್ಲು ಅರ್ಜುನ್ ಪುಷ್ಪ 2ಕ್ಕೆ ದಕ್ಷಿಣದ ಸ್ಟಾರ್ ನಟಿಯ ಎಂಟ್ರಿ: ಶ್ರೀವಲ್ಲಿ ರಶ್ಮಿಕಾಗೆ ಸಖತ್ ಟಕ್ಕರ್, ಥ್ರಿಲ್ಲಾದ ಅಭಿಮಾನಿಗಳು!

34 Viewsಟಾಲಿವುಡ್ ನಟ, ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಪುಷ್ಪ ಸಿನಿಮಾದ ಯಶಸ್ಸಿನ ನಂತರ ಜನಪ್ರಿಯತೆ ಪಡೆದ ಪ್ಯಾನ್ ಇಂಡಿಯಾ ಸ್ಟಾರ್ ಸಹಾ ಆಗಿದ್ದಾರೆ. ಅಲ್ಲು ಅರ್ಜುನ್ ಕ್ರೇಜ್ ಉತ್ತರ ಭಾರತದಲ್ಲಿ ಸಹಾ ಹೆಚ್ಚಾಗಿದೆ. ಪುಷ್ಪ ಸಿನಿಮಾದ ನಂತರ ಸಿನಿಮಾದ ಡೈಲಾಗ್, ಹಾಡುಗಳು, ಅಲ್ಲು ಅರ್ಜುನ್ ಹುಕ್ ಸ್ಟೆಪ್ ಸೋಶಿಯಲ್ ಮೀಡಿಯಾಗಳಲ್ಲಿ ಮಾಡಿದ ಸದ್ದನ್ನು ಯಾರೂ ಮರೆತಿಲ್ಲ. ಹೀಗೆ ಪುಷ್ಪ ಮೊದಲ ಅಧ್ಯಾಯ ಯಶಸ್ಸಿನ ಹೊಸ ಅಲೆಯನ್ನು ಸೃಷ್ಟಿಸಿತ್ತು. ಆದ್ದರಿಂದಲೇ ಈಗ ಸಹಜವಾಗಿಯೇ ಪುಷ್ಪ 2 ಸಿನಿಮಾದ […]

Continue Reading

ಪುಷ್ಪ 2: ಅಲ್ಲು ಅರ್ಜುನ್ ಮತ್ತು ಸುಕುಮಾರ್ ಕೇಳಿದ ಸಂಭಾವನೆಗೆ ನಿರ್ಮಾಪಕರೇ ಶಾಕ್!!

29 Viewsಪುಷ್ಪ ಟಾಲಿವುಡ್ ನಟ ಅಲ್ಲು ಅರ್ಜುನ್ ಅಭಿನಯದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ. ಸುಕುಮಾರ್ ನಿರ್ದೇಶನದ ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಪುಷ್ಪ ಸಿನಿಮಾ ಪಕ್ಕಾ ಮಾಸ್ ಸಿನಿಮಾ ಆಗಿ ಪ್ರೇಕ್ಷಕರ ಮುಂದೆ ಬಂದು, ಎಲ್ಲರ ಮೆಚ್ಚುಗೆ ಗಳಿಸಿತ್ತು. ತ್ರಿಬಲ್ ಆರ್ ಮತ್ತು ಕೆಜಿಎಫ್-2 ಸಿನಿಮಾಗಳಿಗೂ ಮೊದಲು ಬಂದ ಈ ಸಿನಿಮಾ ಕಲೆಕ್ಷನ್ ವಿಚಾರದಲ್ಲಿ ದಾಖಲೆಯನ್ನು ಸಹಾ ಬರೆದಿತ್ತು. ನಟಿ ರಶ್ಮಿಕಾ ಮತ್ತು ಅಲ್ಲು ಅರ್ಜುನ್ ಇಬ್ಬರಿಗೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ […]

Continue Reading

ಟಾಲಿವುಡ್ ಅನ್ನು ಶೇಕ್ ಮಾಡಿ, ಹೊಸ ದಾಖಲೆ ನಿರ್ಮಿಸಿದ ಅಲ್ಲು ಅರ್ಜುನ್: ಇಂತ ದಾಖಲೆ ಇದೇ ಮೊದಲು!

27 Viewsಪುಷ್ಪ ಸಿನಿಮಾ ನಟ ಅಲ್ಲು ಅರ್ಜುನ್ ಅವರ ವೃತ್ತಿ ಜೀವನದಲ್ಲಿ ಒಂದು ಟರ್ನಿಂಗ್ ಪಾಯಿಂಟ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಏಕೆಂದರೆ ಇದು ಅವರ ಮೊದಲ ಪ್ಯಾನ್ ಇಂಡಿಯಾ ಸಿನಿಮಾ. ನಿರ್ದೇಶಕ ಸುಕುಮಾರ್ ಮತ್ತು ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಕಾಂಬಿನೇಷನ್ ನಲ್ಲಿ ಮೂಡಿ ಬಂದ ಈ ಸಿನಿಮಾ ದೊಡ್ಡ ಮಟ್ಟದ ಯಶಸ್ಸನ್ನು ಪಡೆದುಕೊಂಡಿತು. ಅಲ್ಲದೇ ಈ ಸಿನಿಮಾದಿಂದಾಗಿ ಅಲ್ಲು ಅರ್ಜುನ್ ಅವರ ಸ್ಟಾರ್ ಡಂ ಹೆಚ್ಚಾಗಿದೆ. ಪುಷ್ಪ ಸಿನಿಮಾದ ಹಾಡುಗಳು ಹುಟ್ಟು ಹಾಕಿದ ಕ್ರೇಜ್ ಬಗ್ಗೆ […]

Continue Reading

ತೆಲುಗು ಸ್ಟಾರ್ ನಟರ ಮಹತ್ವದ ನಿರ್ಧಾರ: ನಿರ್ಮಾಪಕರಿಗೆ ಇದು ಖುಷಿ ನೀಡಲಿದೆಯಾ? ಸಮಸ್ಯೆಗೆ ಉತ್ತರ ಸಿಗುತ್ತಾ?

30 Viewsಕೊರೊನಾ ಕಾಲ ಹಾಗೂ ಅದರ ನಂತರದ ಕಾಲದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಸಿನಿಮಾ ರಂಗದ ಮೇಲಯೂ ಅದರ ಪರಿಣಾಮ ಉಂಟಾಗಿರುವುದು ವಾಸ್ತವ ವಿಷಯವೇ ಆಗಿದೆ. ಈ ನಿಟ್ಟಿನಲ್ಲಿ ತೆಲುಗು ಸಿನಿಮಾ ರಂಗದ ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿ ಇರಿಸಿಕೊಂಡು ಆಗಸ್ಟ್ 1 ರಿಂದ ಟಾಲಿವುಡ್ ಸಿನಿಮಾಗಳ ಚಿತ್ರೀಕರಣವನ್ನು ಬಂದ್ ಮಾಡಲು ಅಲ್ಲಿನ ನಿರ್ಮಾಪಕರ ಸಂಘ ನಿರ್ಧರಿಸಿರುವ ವಿಷಯ ಈಗಾಗಲೇ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ. ನಿರ್ಮಾಪಕರು ಸಹಾ ಸಾಕಷ್ಟು ಚರ್ಚೆಗಳನ್ನು ನಡೆಸಿದ ನಂತರ ಇಂತಹ ಪ್ರಮುಖವಾದ ನಿರ್ಧಾರವೊಂದನ್ನು ಮಾಡಿದ್ದಾರೆ. […]

Continue Reading

ಅಲ್ಲು ಅರ್ಜುನ್, ರಾಮ್ ಚರಣ್ ಸೇರಿ ಅನೇಕ ಸ್ಟಾರ್ ಗಳು ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗಿರೋದು ಯಾಕೆ?

30 Viewsಸಿನಿಮಾ ರಂಗದಲ್ಲಿ ತೆರೆಯ ಮೇಲೆ ಸ್ಟಾರ್ ಗಳಾಗಿ ಮಿಂಚುವ ತಾರೆಯರು, ತಾವು ತೆರೆಯ ಮೇಲೆ ಚೆನ್ನಾಗಿ ಕಾಣಲು, ಅಭಿಮಾನಿಗಳ ಮನಸ್ಸನ್ನು ಗೆಲ್ಲಲು ಅನೇಕ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾರೆ. ತಮ್ಮ ಈ ಅಂದ, ಸ್ಟೈಲ್ ಮತ್ತು ಫಿಟ್ನೆಸ್ ಗಳನ್ನು ಸರಿಯಾಗಿ ನೋಡಿಕೊಳ್ಳಲು ಭಾರೀ ಹಣ ನೀಡಿ ಸ್ಟೈಲಿಸ್ಟ್‌ಗಳು, ಫಿಟ್‌ನೆಸ್ ತರಬೇತುದಾರರು ಮತ್ತು ವೈಯಕ್ತಿಕ ವೈದ್ಯರನ್ನು ಸಹಾ ನೇಮಕ ಮಾಡಿಕೊಂಡಿರುತ್ತಾರೆ. ಅವರ ಸಲಹೆ ಸೂಚನೆಗಳನ್ನು ಪಾಲಿಸುತ್ತಾ ಅವರು ಇನ್ನಷ್ಟು ಚೆನ್ನಾಗಿ ಕಾಣುತ್ತಾರೆ. ಇದೆಲ್ಲಾ ಒಂದು ಕಡೆಯಾದರೆ, ಇನ್ನೊಂದು […]

Continue Reading

ಅಭಿಮಾನಿಗಳ ಒಳಿತಿಗಾಗಿ ದೊಡ್ಡ ಮೊತ್ತ ತಿರಸ್ಕರಿಸಿ, ಅಂತ ಜಾಹೀರಾತು ಮಾಡಲ್ಲ ಎಂದ ಅಲ್ಲು ಅರ್ಜುನ್!!

28 Viewsಸಿನಿಮಾ ಸೆಲೆಬ್ರಿಟಿಗಳು ಸಾಮಾನ್ಯವಾಗಿ ಜನಪ್ರಿಯತೆ ಪಡೆದ ನಂತರ ಹಲವು ಸುಪ್ರಸಿದ್ಧ ಬ್ರಾಂಡ್ ಗಳ ಅಂಬಾಸಿಡರ್ ಗಳಾಗಿ, ಆ ಉತ್ಪನ್ನಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡು, ಅವುಗಳನ್ನು ಪ್ರಮೋಟ್ ಮಾಡುತ್ತಾರೆ. ಅಲ್ಲದೇ ಈ ವಿಚಾರವಾಗಿ ಒಂದಷ್ಟು ಸಿನಿಮಾ ಸೆಲೆಬ್ರಿಟಿಗಳ ಬಗ್ಗೆ ಅನೇಕರಲ್ಲಿ ಅಸಮಾಧಾನ ಸಹಾ ಇದೆ. ಏಕೆಂದರೆ ಕೆಲವು ನಟರು ತಂಬಾಕು ಉತ್ಪನ್ನಗಳಿಗೂ ಜಾಹೀರಾತು ನೀಡುವ ಮೂಲಕ ಜನರನ್ನು ಕೆಟ್ಟ ಚಟಗಳ ಕಡೆಗೆ ದೂಡಲು ಪ್ರೇರೇಪಣೆ ನೀಡುತ್ತಿದ್ದಾರೆ ಎನ್ನುವ ಅಸಮಾಧಾನ ಸಹಜವಾಗಿಯೇ ಇದೆ. ಈಗಾಗಲೇ ಕೆಲವು ಬಾಲಿವುಡ್ ಸ್ಟಾರ್ ಗಳು […]

Continue Reading