Dhruva Sarja: ಹುಬ್ಬಳ್ಳಿಯ (Hubballi) ಕಾಲೇಜೊಂದರಲ್ಲಿ ನಡೆದಂತಹ ಕಾರ್ಪೊರೇಟರ್ ಮಗಳ ಭೀ ಕ ರವಾದ ಹ ತ್ಯೆ ಘಟನೆ ಇಡೀ ರಾಜ್ಯವನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಇಂತಹುದೊಂದು ಕ್ರೌರ್ಯ ಮೆರದವನಿಗೆ ತಕ್ಕ ಶಿಕ್ಷೆ ಆಗಬೇಕೆಂದು ಸೋಶಿಯಲ್ ಮೀಡಿಯಾಗಳ ಮೂಲಕ ಅನೇಕರು ಆಗ್ರಹಿಸುತ್ತಿದ್ದಾರೆ. ಎಲ್ಲೆಡೆ ತೀವ್ರ ಅಸಮಾಧಾನ ಮತ್ತು ಆಕ್ರೋಶವು ವ್ಯಕ್ತವಾಗುತ್ತಿದೆ.
ವಿದ್ಯಾರ್ಥಿನಿ ನೇಹಾ ಹಿರೇಮಠ (Neha Hiremath) ಹ ತ್ಯೆ ಗೆ ಇದೀಗ ರಾಜ್ಯದಾದ್ಯಂತ ಆ ಕ್ರೋ ಶ ವು ಭುಗಿಲೆದ್ದಿದ್ದು, ಈ ವೇಳೆ ಸ್ಯಾಂಡಲ್ವುಡ್ ನ ಸ್ಟಾರ್ ನಟ ಧ್ರುವ ಸರ್ಜಾ (Dhruva Sarja) ಅವರು ಈ ವಿಚಾರಕ್ಕೆ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಅಲ್ಲದೇ ಅವರು ಆ ಕ್ರೂರಿಗೆ ತಕ್ಕ ಶಿಕ್ಷೆಯಾಗಬೇಕೆಂದು ನೇಹಾ ಪರವಾಗಿ ದನಿ ಎತ್ತಿದ್ದಾರೆ ನಟ ಧೃವ ಸರ್ಜಾ ಅವರು. ಸೋಶಿಯಲ್ ಮೀಡಿಯಾ ಮೂಲಕ ನಟ ಪ್ರತಿಕ್ರಿಯೆ ನೀಡಿದ್ದಾರೆ.
ಧೃವ ಸರ್ಜಾ (Dhruva Sarja) ಅವರು ತಮ್ಮ ಎಕ್ಸ್ (X) ಖಾತೆಯಲ್ಲಿ, ಸಹೋದರಿ ನೇಹಾ ಹಿರೇಮಠ್ ರ ಹತ್ಯೆ ಅತ್ಯಂತ ಹೀನ ಕೃತ್ಯ.ಕ್ಯಾಂಪಸ್ ಲಿ ಹತ್ಯೆ ನಿಜಕ್ಕೂ ಆತಂಕ ಮೂಡಿಸುತ್ತದೆ.ಸರ್ಕಾರ ಶೀಘ್ರದಲ್ಲೇ ತ್ವರಿತಗತಿ ನ್ಯಾಯಾಲಯದಲ್ಲಿ ಈ ಕೇಸ್ ತೀರ್ಪು ಬರಲು ವರ್ಗಾಯಿಸಬೇಕು.ಹಾಗು ಇದನ್ನ ಎಲ್ಲಾ ಆಯಮದಲ್ಲೂ ತನಿಖೆ ನಡೆಸಿ ಅಪರಾಧಿಗೆ ಅತ್ಯುಗ್ರ ಶಿಕ್ಷೆ ನೀಡುವಂತಾಗಬೇಕು, ಜೈ ಆಂಜನೇಯ ಎಂದು ಪೋಸ್ಟ್ ಮಾಡಿದ್ದಾರೆ.
ಏ.18 ರಂದು ಹುಬ್ಬಳ್ಳಿ- ಧಾರಾವಾಡ ಮಹಾನಗರ ಪಾಲಿಕೆ ಕಾರ್ಪೊರೇಟರ್ ಅವರ ಪತ್ರಿಯ ಬರ್ಬರ ಹ ತ್ಯೆ ಪುತ್ರಿ ಹತ್ಯೆ ನಡೆದಿತ್ತು. ಈ ಕೃತ್ಯ ಎಸಗಿದ ಆರೋಪಿಯಾದಂತಹ ಫಯಾಜ್ ನನ್ನು ಈಗಾಗಲೇ ಬಂಧಿಸಲಾಗಿದ್ದು, ನಗರದ ವಿದ್ಯಾರ್ಥಿಗಳು ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದು, ಈಗಾಗಲೇ ಸೋಶಿಯಲ್ ಮೀಡಿಯಾಗಳಲ್ಲೂ ಈ ವಿಚಾರವು ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿದೆ.
Orry : ಸದ್ಯಕ್ಕಂತೂ ಬಾಲಿವುಡ್ ನಲ್ಲಿ (Bollywood) ಅಲ್ಲಿನ ಸ್ಟಾರ್ ಗಳು ಎಷ್ಟು ಸದ್ದು ಸುದ್ದಿಯನ್ನು ಮಾಡ್ತಿದ್ದಾರೋ ಅಷ್ಟೇ ಸದ್ದನ್ನು…
Bollywood Actress: ಸಿನಿಮಾ ರಂಗ (Cinema) ಮತ್ತು ರಾಜಕೀಯ (Politics) ರಂಗಕ್ಕೆ ತೀರಾ ನಿಕಟವಾದ ಸಂಬಂಧ ಇದೆ ಎನ್ನುವುದು ಎಲ್ಲರಿಗೂ…
Chattisgarh : ಛತ್ತೀಸ್ಗಢದ (Chattisgarh) ವೈಶಾಲಿ ನಗರದಲ್ಲಿ ಓಯೋ (Oyo) ರೂಮ್ ಗಳನ್ನು ಮತ್ತು ಹೊಟೇಲ್ ಗಳನ್ನು ಬಂದ್ ಮಾಡಿಸಿದ್ದರಿಂದ…
Samantha : ದಕ್ಷಿಣ ಸಿನಿಮಾ (South Cinema) ರಂಗದಲ್ಲಿ ಸ್ಟಾರ್ ನಟಿಯಾಗಿರುವ ಸಮಂತಾ ಇದೀಗ ತಮ್ಮ ಸಂಭಾವನೆ ಬದಲಾಗಿ ಲಾಭದಲ್ಲಿ…
Crime News :ಒಬ್ಬರಲ್ಲ ತನ್ನ ಇಬ್ಬರು ಪ್ರೇಮಿಗಳ ಜೊತೆಗೆ ವೈದ್ಯೆಯೊಬ್ಬರು (Lady Doctor) ಹೊಟೇಲ್ ಕೋಣೆಯೊಂದರಲ್ಲಿ ರೊಮ್ಯಾನ್ಸ್ ಮಾಡುವಾಗಲೇ ಪತಿಯ…
Kedarnath : ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಕೇದಾರನಾಥ (Kedarnath) ಧಾಮದಲ್ಲಿ ಶಿವನು (Lord Shiva) ಭಕ್ತರಿಗೆ 'ಲಿಂಗ' ರೂಪದಲ್ಲಿ ದರ್ಶನವನ್ನು…
This website uses cookies.