ಅಚ್ಚರಿಯ ಅವಘಡ, ಅಲ್ಲೋಲ ಕಲ್ಲೋಲ ಸಂಭವ: ಭೀತಿ ಹುಟ್ಟಿಸಿದೆ ಕೋಡಿಶ್ರೀ ಗಳ ಭವಿಷ್ಯವಾಣಿ

56 Viewsಆಗಾಗ ತಮ್ಮ ಭವಿಷ್ಯವಾಣಿ ಗಳ ಮೂಲಕವೇ ಸುದ್ದಿಯಾಗುವ ಕೋಡಿ ಮಠದ ಶ್ರೀಗಳು ಈಗ ಧಾರವಾಡದಲ್ಲಿ ಮತ್ತೊಂದು ಭವಿಷ್ಯವಾಣಿಯನ್ನು ನುಡಿದಿದ್ದಾರೆ. ಅವರು ಇನ್ನು ಮುಂದೆ ಮತ್ತೆ ಭಾರೀ ಮಳೆಯಾಗುವ ನಿರೀಕ್ಷೆ ಇದ್ದು, ಇದರಿಂದ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಲಿದೆ ಎನ್ನುವ ಮಾತುಗಳನ್ನು ಅವರು ಹೇಳಿದ್ದಾರೆ. ಕಾರ್ತಿಕ ಮಾಸದಲ್ಲಿ ತೊಂದರೆಯಾಗುವ ಲಕ್ಷಣಗಳು ಕಾಣುತ್ತಿವೆ ಎಂದು ಅವರು ಈ ವೇಳೆ ಎಚ್ಚರಿಕೆಯ ಭವಿಷ್ಯವಾಣಿ ಹೇಳಿದ್ದಾರೆ. ಭಾರೀ ಮಳೆ ಹಾಗೂ ರೋಗಗಳಿಂದಾಗಿ ಇಡೀ ಜಗತ್ತಿಗೆ ಮತ್ತು ದೇಶಕ್ಕೆ ಗಂಡಾಂತರವಿದ್ದು, ಮತ್ತೆ ಮತ್ತೆ ತೊಂದರೆಗಳು […]

Continue Reading

ಶನಿ ಗ್ರಹ ದೋಷ ನಿವಾರಣೆಗೆ ಇದೊಂದು ಸರಳ ಉಪಾಯ ಮಾಡಿ ನೋಡಿ: ಸಮಸ್ಯೆಗೆ ಸರಳ ಪರಿಹಾರ ಇದು!

59 Viewsಹಿಂದೂಗಳು ತುಳಸಿ ಗಿಡವನ್ನು ಪೂಜಿಸುತ್ತಾರೆ. ಇದಲ್ಲದೇ ತುಳಸಿ ಸಸ್ಯವನ್ನು ದೈವಿಕ ಔಷಧೀಯ ಸಸ್ಯ ಎಂದೂ ಕರೆಯುತ್ತಾರೆ. ಏಕೆಂದರೆ ಈ ತುಳಸಿ ಸಸ್ಯವು ಅನೇಕ ಆರೋಗ್ಯಕಾರಿ ಪ್ರಯೋಜನಗಳನ್ನು ಸಹಾ ಹೊಂದಿದೆ. ತುಳಸಿ ಗಿಡಗಳು ಸಾಮಾನ್ಯವಾಗಿ ಮೂರು ವಿಧಗಳಲ್ಲಿ ಇರುತ್ತವರೆ. ಅವು ಹಸಿರು ಎಲೆಗಳನ್ನು ಹೊಂದಿರುವ ರಾಮ ತುಳಸಿ. ಕೃಷ್ಣ ತುಳಸಿ, ಇದು ನೇರಳೆ ಬಣ್ಣದ ಎಲೆಗಳನ್ನು ಹೊಂದಿದೆ. ವರ್ಣ ತುಳಸಿ, ಇದು ವನ್ಯ ವಿಧವಾಗಿದ್ದು, ತೆಳು ಹಸಿರು ಎಲೆಗಳನ್ನು ಹೊಂದಿದೆ. ನಮ್ಮ ಪೂರ್ವಜರು ಅಂದಿನಿಂದಲೂ ತುಳಸಿ ಗಿಡವನ್ನು […]

Continue Reading

ಇನ್ನೊಂದು ವಾರದಲ್ಲಿ ಈ 7 ರಾಶಿಗಳ ಅದೃಷ್ಟ ಹೊಳೆಯಲಿದೆ: ಇದರಲ್ಲಿ ನಿಮ್ಮ ರಾಶಿ ಯಾವುದು? ತಿಳಿದುಕೊಳ್ಳಿ

60 Viewsಗ್ರಹಗಳ ರಾಜನಾದ ಸೂರ್ಯನು ಮುಂದಿನ ವಾರದಲ್ಲಿ ತನ್ನ ರಾಶಿಯಿಂದ ಮತ್ತೊಂದು ರಾಶಿಯನ್ನು ಪ್ರವೇಶಿಸುತ್ತಿದ್ದಾನೆ. ಸೂರ್ಯನು ತನ್ನದೇ ಆದ ಸಿಂಹ ರಾಶಿಯಿಂದ ಕನ್ಯಾರಾಶಿಗೆ ಚಲಿಸುತ್ತಾನೆ. ಇದು ಏಳು ರಾಶಿಯವರಿಗೆ ಅದೃಷ್ಟವನ್ನು ತರುತ್ತದೆ. ಅವರ ಜೀವನದಲ್ಲಿ ಅನಿರೀಕ್ಷಿತ ಬದಲಾವಣೆಗಳು ಸಂಭವಿಸುತ್ತವೆ. ಸೆಪ್ಟೆಂಬರ್ 17 ರಂದು ಸೂರ್ಯನು ಸಿಂಹ ರಾಶಿಯಿಂದ ಕನ್ಯಾರಾಶಿಗೆ ತೆರಳುತ್ತಾನೆ. ಈ ರೂಪಾಂತರವು ಮೇಷ, ಕರ್ಕ, ಕನ್ಯಾ, ತುಲಾ, ವೃಶ್ಚಿಕ, ಧನು ರಾಶಿ ಮತ್ತು ಮೀನ ರಾಶಿಯವರಿಗೆ ಧನಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ಸೂರ್ಯನು ಮೇಷ ರಾಶಿಗೆ ಸಾಗುವ […]

Continue Reading

ಮತ್ತೊಂದು ಭಯಾನಕ ಭವಿಷ್ಯವಾಣಿ ನುಡಿದ ಕೋಡಿಶ್ರೀ: ಬಡಿಗೆ ಹಿಡಿದು ಜನರು ಹೊರಗೆ ಬರುವ ಕಾಲ ಬರುತ್ತದೆ

63 Viewsಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಆಗಾಗ ಭವಿಷ್ಯವಾಣಿಗಳನ್ನು ನುಡಿಯುವ ಮೂಲಕ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಲೇ ಇರುತ್ತಾರೆ.‌ ಈಗ ಶ್ರೀಗಳು ಮತ್ತೊಮ್ಮೆ ಒಂದು ಭ ಯಾ ನಕವಾದ ಭವಿಷ್ಯವಾಣಿ ನುಡಿದಿದ್ದಾರೆ. ಕೋಡಿಮಠದ ಶ್ರೀಗಳು ಈ ಬಾರಿ ಮಳೆಯ ಬಗ್ಗೆ ಭವಿಷ್ಯವಾಣಿ ನುಡಿದಿದ್ದಾರೆ. ಮಂಡ್ಯ ಜಿಲ್ಲೆ ಕೆ ಆರ್ ಪೇಟೆಯ ಬೂಕನಕೆರೆಗೆ ಭೇಟಿ ನೀಡಿದ್ದ ಶ್ರೀಗಳು ಪ್ರಕೃತಿ ವಿ ಕೋ ಪ ದ ಕುರಿತಾಗಿ ಭವಿಷ್ಯವಾಣಿ ನುಡಿಯುವ ಮೂಲಕ ಎಲ್ಲರಿಗೂ ಎಚ್ಚರಿಕೆಯ ಸಂದೇಶವನ್ನು […]

Continue Reading

ಈ ಸಮಸ್ಯೆಗಳಿದ್ದರೆ ಪರಿಹಾರಕ್ಕಾಗಿ ಸೋಮವಾರದಂದು ತಪ್ಪದೇ ಶಿವನ ಆರಾಧನೆ ಮಾಡಿ

51 Viewsಸೋಮವಾರ ಶಿವನಿಗೆ ಅತ್ಯಂತ ಪ್ರಿಯವಾದ ದಿನ.. ಈ ದಿನ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸುವುದು ತುಂಬಾ ಒಳ್ಳೆಯದು ಎನ್ನುತ್ತಾರೆ ಪಂಡಿತರು.. ಈ ದಿನ ಶಿವನನ್ನು ಪೂಜಿಸುವ ಭಕ್ತರಿಗೆ ಮಹಾದೇವನ ವಿಶೇಷ ಕೃಪೆ ಲಭಿಸುತ್ತದೆ ಎಂಬ ನಂಬಿಕೆ ಇದೆ. ಶಿವನ ಆರಾಧನೆಯಿಂದ ಬಯಸಿದ ಇಷ್ಟಾರ್ಥಗಳು ಶೀಘ್ರವಾಗಿ ಈಡೇರುತ್ತವೆ. ಆದರೆ ಶಿವನ ಆರಾಧನೆಯನ್ನು ಸರಿಯಾದ ಕ್ರಮದಲ್ಲಿ ಮಾಡಿದರೆ ಅದರಿಂದ ಪುಣ್ಯ ಫಲಗಳು ದಕ್ಕುತ್ತವೆ ಎನ್ನುವುದು ಸತ್ಯ. ಹಾಗಾದರೆ ನಾವು ಈ ದಿನ ಆ ಮಹಾ ಶಿವನನ್ನು ಆರಾಧನೆ ಮಾಡುವಂತಹ […]

Continue Reading

Big Boss Ott: “ಅಂತ ಜಾತಕ ಪ್ರಪಂಚದಲ್ಲೇ ಯಾರಿಗೂ ಇಲ್ಲ” ಆರ್ಯವರ್ಧನ್ ಗುರೂಜಿ ಭವಿಷ್ಯವಾಣಿ

55 Viewsಕನ್ನಡ ಬಿಗ್ ಬಾಸ್ ಓಟಿಟಿ ಸೀಸನ್ ಒಂದು ಭರ್ಜರಿಯಾಗಿ ಆರಂಭವಾಗಿದೆ. ಒಟ್ಟು 16 ಸ್ಪರ್ಧಿಗಳು ಈಗಾಗಲೇ ದೊಡ್ಮನೆಯನ್ನು ಸೇರಿಯಾಗಿದೆ. ಈ ಹೊಸ ಸೀಸನ್ ನಲ್ಲಿ ಮೊದಲ ಸ್ಪರ್ಧಿಯಾಗಿ ಮನೆಯನ್ನು ಪ್ರವೇಶ ಮಾಡಿದವರು ಆರ್ಯವರ್ಧನ್ ಗುರೂಜಿ. ಸಂಖ್ಯಾಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರದಿಂದಾಗಿ ಆರ್ಯವರ್ಧನ್ ಗುರೂಜಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ನಾನು ಅಂದ್ರೆ ನಂಬರ್, ನಂಬರ್ ಅಂದ್ರೆ ನಾನು ಎಂದು ತಮ್ಮ ಸಂಖ್ಯಾಶಾಸ್ತ್ರದ ಜ್ಞಾನದ ಬಗ್ಗೆ ಬಹಳ ಹೆಮ್ಮೆಯಿಂದ ಹೇಳಿ ಕೊಳ್ಳುವ ಆರ್ಯವರ್ಧನ್ ಗುರೂಜಿಯವರು ಬಿಗ್ ಬಾಸ್ ವೇದಿಕೆಯ ಮೇಲೆ […]

Continue Reading

ಕನಸಿನಲ್ಲಿ ಮೋಡಗಳು ಕಂಡಿತೇ? ಹಾಗಾದರೆ ನಿಮ್ಮ ಅದೃಷ್ಟ ಬದಲಾಗುವ ಕಾಲ ಹತ್ತಿರವಾಗುತ್ತಿದೆ!!

58 Viewsಸ್ವಪ್ನ ಶಾಸ್ತ್ರದ ಪ್ರಕಾರ, ನಾವು ಕಾಣುವ ಕನಸುಗಳು ನಮಗೆ ಭವಿಷ್ಯದ ಘಟನೆಗಳ ಬಗೆಗೆ ಕೆಲವು ಸೂಚನೆಗಳನ್ನು ನೀಡುತ್ತವೆ ಎನ್ನಲಾಗಿದೆ. ಈ ಕನಸುಗಳು ನಮ್ಮ ಮಾನಸಿಕ ಅಥವಾ ದೈಹಿಕ ಸ್ಥಿತಿಯನ್ನು ಬಹಿರಂಗಪಡಿಸುತ್ತವೆ ಎಂದು ಸಹಾ ಮನೋವಿಜ್ಞಾನಿಗಳು ನಂಬುತ್ತಾರೆ. ಕನಸಿನಲ್ಲಿ ನಾವು ವೈವಿದ್ಯಮಯ ಅನುಭೂತಿಗಳನ್ನು ಪಡೆಯುತ್ತೇವೆ. ಅನೇಕ ವಸ್ತುಗಳನ್ನು ನೋಡುತ್ತೇವೆ. ಆದರೆ ಕನಸಿನಲ್ಲಿ ಮೋಡಗಳನ್ನು ನೋಡುವುದು ನಮ್ಮ ಅದೃಷ್ಟವನ್ನು ಬದಲಾಯಿಸುತ್ತದೆ ಎಂದು ನಂಬಲಾಗಿದೆ. ಹಾಗಾದರೆ ಕನಸಿನಲ್ಲಿ ಮೋಡಗಳನ್ನು ಕಂಡರೆ ಅದರ ಅರ್ಥ ಏನೆಂದು ತಿಳಿಯೋಣ ಬನ್ನಿ. ಕನಸಿನಲ್ಲಿ ಮೋಡಗಳನ್ನು […]

Continue Reading

ಮೂರಲ್ಲ ನಾಲ್ಕು ಮದುವೆ ಆಗ್ತಾರಂತೆ ಮೆಗಾಸ್ಟಾರ್ ಚಿರಂಜೀವಿ ಮಗಳು ಶ್ರೀಜಾ!!

55 Viewsಟಾಲಿವುಡ್ ನ ಮೆಗಾಸ್ಟಾರ್ ಚಿರಂಜೀವಿ ಅವರ ಮಗಳು ಶ್ರೀಜಾ ಕೊನಿಡೇಲ. ಶ್ರೀಜಾ ಮದುವೆಯ ವಿಚಾರವು ಟಾಲಿವುಡ್ ಮಾತ್ರವೇ ಅಲ್ಲ, ದಕ್ಷಿಣ ಸಿನಿಮಾ ರಂಗದಲ್ಲಿ ಸಹಾ ಹಾಟ್ ಹಾಟ್ ಟಾಪಿಕ್ ಆಗಿ ಹರಿದಾಡಿದೆ. ಹೌದು, ಶ್ರೀಜಾ ಮೂರನೇ ಮದುವೆಯ ವಿಚಾರವು ಇದೀಗ ಅನೇಕರು ಈ ವಿಚಾರದ ಕುರಿತಾಗಿ ಮಾತನಾಡಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಕುಟುಂಬ ಶ್ರೀಜಾ ವಿಚಾರವಾಗಿ ಎಲ್ಲೂ ಯಾವುದೇ ರೀತಿಯ ವಿಚಾರಗಳನ್ನು ಹಂಚಿಕೊಳ್ಳುತ್ತಿಲ್ಲವಾದರೂ ಸೋಶಿಯಲ್ ಮೀಡಿಯಾದಲ್ಲಿ ಶ್ರೀಜಾ ನಡೆ ಅನುಮಾನ ಮೂಡಿಸಿದೆ. ಶ್ರೀಜಾ ಮೊದಲು ಸಿರೀಶ್ ಎನ್ನುವ […]

Continue Reading

ಬಾಬಾ ವಂಗಾ ನುಡಿದ ಭವಿಷ್ಯದಂತೆ ಈ ವರ್ಷ ಆ 2 ಘಟನೆಗಳು ನಿಜವಾಗಿದೆ, ಉಳಿದ 4 ಸಹಾ ನಿಜವಾಗುತ್ತಾ??

55 Viewsಮುಂದಿನ ಯಾವ ನಿಮಿಷದಲ್ಲಿ ಏನು ನಡೆಯಲಿದೆ ಎನ್ನುವುದನ್ನು ಯಾರಿಂದಲೂ ಸಹಾ ಊಹೆ ಮಾಡಲು ಸಾಧ್ಯವಿಲ್ಲ. ಆದರೆ ಕೆಲವರು ಜ್ಯೋತಿಷ್ಯ ಶಾಸ್ತ್ರದ ಆಧಾರದಲ್ಲಿ ಭವಿಷ್ಯವನ್ನು ಅಂದಾಜಿಸಿ ಭವಿಷ್ಯದ ವಿದ್ಯಮಾನಗಳ ಕುರಿತಾಗಿ ಭವಿಷ್ಯವಾಣಿ ಗಳನ್ನು ನುಡಿಯುತ್ತಾರೆ. ಹೀಗೆ ಭವಿಷ್ಯ ನುಡಿಯುವ ಹಲವು ಜಗತ್ಪ್ರಸಿದ್ಧ ಜ್ಯೋತಿಷಿಗಳಿದ್ದಾರೆ. ನಮ್ಮಲ್ಲಿ ಪೋತಲೂರು ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿ, ಕೈವಾರ ತಾತಯ್ಯನವರು ಕಾಲಜ್ಞಾನದ ಮೂಲಕ ಭವಿಷ್ಯವಾಣಿ ಮಾಡಿದ್ದಾರೆ. ವಿಶ್ವಮಟ್ಟದಲ್ಲಿ ಫ್ರಾನ್ಸ್ ನ ನಾಸ್ಟ್ರಾಡಾಮಸ್ ಕೂಡಾ ಪ್ರಸಿದ್ಧವಾಗಿದ್ದಾರೆ. ಇಂತಹವರ ಸಾಲಿಗೆ ಸೇರುವ ಮತ್ತೊಬ್ಬ ಜ್ಯೋತಿಷಿ ಎಂದರೆ […]

Continue Reading

ಕನಸಿನಲ್ಲಿ ಈ ವಸ್ತುಗಳು ಕಂಡರೆ ನಿಮ್ಮ ಮೇಲೆ ಲಕ್ಷ್ಮೀ ಕಟಾಕ್ಷ ವಾಗಲಿದೆ ಎಂದರ್ಥ: ಯಾವುದು ಆ ವಸ್ತುಗಳು??

60 Viewsನಮ್ಮ ಕನಸಿಗಳಿಗೂ ಸಹಾ ಅರ್ಥವಿದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖ ಮಾಡಲಾಗಿದೆ. ಮನುಷ್ಯನು ತನ್ನ ಸ್ವಪ್ನದಲ್ಲಿ ಕಾಣುವ ಕೆಲವೊಂದು ವಿಷಯಗಳು ಶುಭಾಶುಭ ಫಲಗಳ ಸಂಕೇತಗಳನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.‌ ನಾವಿಂದು ಕನಸಿನಲ್ಲಿ ಯಾವ ವಸ್ತುಗಳು ಕಾಣಿಸಿಕೊಂಡರೆ ದೇವಿ ಶ್ರೀಮಹಾಲಕ್ಷ್ಕಿಯ ಕೃಪೆ ದೊರೆಯಲಿದೆ ಎನ್ನುವ ಸಂಕೇತವನ್ನು ನೀಡುತ್ತದೆ ಎನ್ನುವ ವಿಚಾರವನ್ನು ತಿಳಿದುಕೊಳ್ಳೋಣ. ನಿಮ್ಮ‌ ಕನಸಿನಲ್ಲಿ ಈ ವಸ್ತುಗಳು ಗೋಚರಿಸಿದರೆ ನಿಮಗೆ ದೇವಿ ಮಹಾಲಕ್ಷ್ಮಿಯ ಕೃಪೆ ಪ್ರಾಪ್ತವಾಗಲಿದೆ ಎನ್ನುವ ಅರ್ಥ ವನ್ನು ನೀಡುತ್ತದೆ ಎನ್ನಲಾಗಿದೆ.‌ ಘಂಟೆಗಳು: ರಾತ್ರಿಯ ಕನಸಿನಲ್ಲಿ […]

Continue Reading