Amruthadhaare ಖತರ್ನಾಕ್ ಕಿಲಾಡಿ ಜೈದೇವ್, ಅಸಲಿಯತ್ತು ಬಯಲಾದ ಕೂಡ್ಲೇ ಹೈಡ್ರಾಮಾ ಶುರು

Written by Soma Shekar

Published on:

---Join Our Channel---

Amruthadhaare: ಅಮೃತಧಾರೆ (Amruthadhaare) ಸೀರಿಯಲ್ ಬೇರೆ ಸೀರಿಯಲ್ ಗಳಿಗೆ ಹೋಲಿಕೆ ಮಾಡಿದಾಗ ಇಲ್ಲಿ ಕಥೆಯ ವೇಗ ಸ್ವಲ್ಪ ಹೆಚ್ಚಾಗಿಯೇ ಇದೆ ಅಂತ ಹೇಳಬಹುದು. ಅದಕ್ಕೆ ಕಥೆಯಲ್ಲಿ ಹೊಸ ಹೊಸ ಟ್ವಿಸ್ಟ್ ಗಳು ಕಥೆಯ ಮೇಲೆ ಪ್ರೇಕ್ಷಕರಿಗೆ ಆಸಕ್ತಿಯನ್ನು ಮೂಡಿಸಿದೆ. ಈಗ ಅಂತದೇ ಮತ್ತೊಂದು ಟ್ವಿಸ್ಟ್ ನೋಡಿ ಪ್ರೇಕ್ಷಕರು ಸಹಾ ಅಚ್ಚರಿಪಡುವಂತಾಗಿದೆ.

ಜೈದೇವ್ (JaiDev) ಒಳ್ಳೆಯವನತರ ನಟಿಸ್ತಾ ಮಾಡ್ತಿದ್ದ ಎಲ್ಲಾ ಕುತಂತ್ರಗಳು ಸಹಾ ಈಗ ಗೌತಮ್ ಮುಂದೆ ಸಾಕ್ಷಿ ಸಮೇತ ಬಯಲಾಗಿದೆ. ಟೆಂಡರ್ ಮಾಹಿತಿ ಲೀಕ್ ಮಾಡಿದ್ದು, ಭೂಮಿಕಾ (Bhumika) ಕಿಡ್ನಾಪ್, ಪಾರ್ಥನ ಕೊ ಲೆ ಪ್ರಯತ್ನ, ದಿಯಾ ಜೊತೆಗಿನ ಅಪೇರ್, ಮಲ್ಲಿ ಕೊ ಲೆ ಪ್ರಯತ್ನ ಎಲ್ಲಾ ವಿಚಾರಗಳ ಬಯಲಾಗಿದೆ.

ಸ್ವಂತ ತಮ್ಮನ ಕೊಲೆ ಮಾಡೋಕೂ ಹೇಸದ ಮಗನನ್ನ ಶಕುಂತಲಾ ದೇವಿ ಮನೆಯಿಂದ ಹೊರಗೆ ಹಾಕಿದ್ದಾಳೆ. ಆದರೆ ಜೈದೇವ್ ಮನೆಯಲ್ಲಿರೋ ತನ್ನ ವಸ್ತುಗಳನ್ನ ತಗೊಂಡು ಹೋಗ್ತೀನಿ ಅಂತ ಒಳಗೆ ಬಂದವನು ಚಾಕುವಿನಿಂದ ತನ್ನನ್ನ ತಾನು ಚುಚ್ಚಿಕೊಂಡಿದ್ದು, ಮನೆ ಮಂದಿಗೆ ಶಾಕ್ ನೀಡಿದ್ದಾನೆ.

ಇದನ್ನ ನೋಡಿ ನೆಟ್ಟಿಗರು ಈಗ ಜೈದೇವ್ ಮತ್ತೆ ಹೊಸ ಆಟ ಶುರು ಮಾಡಿದ ಅಂತಿದ್ದಾರೆ. ಜೈದೇವ್ ಗೆ ಆ ಮನೆ ಬಿಟ್ಟು ಹೊರಗೆ ಬದುಕೋದು ಕಷ್ಟ. ಅದಕ್ಕೆ ಮನೆಯವರ ಮೆಚ್ಚುಗೆ ಮತ್ತೆ ಗಳಿಸೋಕೆ ಪ್ರಾಣವನ್ನು ಪಣ ಇಡೋ ಆಟಕ್ಕೆ ಮುಂದಾದ್ನಾ? ಅನ್ನೋದುವೀಗ ಎಲ್ಲರ ಅನುಮಾನವಾಗಿದೆ.

Yamuna Srinidhi: ಒಂದೇ ವಾರಕ್ಕೆ ಬಿಗ್ ಬಾಸ್ ಮನೆಯಿಂದ ಹೊರ ಬಂದ ಯಮುನಾ ಅವ್ರ ಸಂಭಾವನೆ ಎಷ್ಟು? ಶಾಕಿಂಗ್ ಇದು

Leave a Comment