ಹಣಕ್ಕಾಗಿ ಸಂಬಂಧಗಳನ್ನು ಮಾರಿ ಕೊಂಡ ಅಣ್ಣ, ಸೌಲಭ್ಯಗಳ ಆಸೆಗೆ ತಂಗಿ ಕೊರಳಿಗೆ ತಾಳಿ ಕಟ್ಟಿದ
ಹಣ ಎನ್ನುವುದು ಮಾನವನ ಜೀವನದಲ್ಲಿ ಒಂದು ಮೂಲಭೂತ ಅಗತ್ಯವಾಗಿದೆ. ಹಣ ಅನಿವಾರ್ಯ ಎನಿಸಿದೆ. ಹಣವಿಲ್ಲದೇ ಜೀವನ ದುರ್ಬರವಾಗುತ್ತದೆ, ಹಣವಿಲ್ಲದೇ ಹೋದರೆ ಜೀವನ ನಡೆಸುವುದು ಅಸಾಧ್ಯವೆನ್ನುವ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಆದ್ದರಿಂದಲೇ ಹಣಕ್ಕಾಗಿ ದೇಶದಲ್ಲಿ ನಡೆಯುತ್ತಿರುವ ಅ ನ್ಯಾ ಯ, ಅ ಕ್ರ ಮಗಳ ಸುದ್ದಿಗಳು ಪ್ರಕಟವಾಗುತ್ತಿರುತ್ತವೆ. ಇನ್ನು ದೇಶದ ರಾಜಕೀಯ ನಾಯಕರು ಸಹಾ ಕೋಟಿ ಕೋಟಿ ಗಳಿಸಲು ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದಾರೆ. ಈಗ ಇದೇ ಹಣ ಹಾಗೂ ಸೌಲಭ್ಯ ಗಳಿಗಾಗಿ ಸಂಬಂಧಗಳನ್ನು ಕೂಡಾ ಮರೆತ ವಿಚಿತ್ರ ಘಟನೆಯೊಂದು […]
Continue Reading