ತರಕಾರಿ ಮಾರಿ ಆಪರೇಷನ್ ಗಾಗಿ ಬೆವರು ಸುರಿಸಿ ಕೂಡಿಟ್ಟ ಹಣ: ಆದರೆ ಇಲಿಗಳು ಮಾಡಿದ ಕೆಲಸ ನೋಡಿ

78 Viewsಮನೆಗಳಲ್ಲಿ ಅನೇಕ ಸಂದರ್ಭಗಳಲ್ಲಿ ಇಲಿ ಹಾಗೂ ಹೆಗ್ಗಣಗಳ ಕಾಟವನ್ನು ಅನೇಕರು ಎದುರಿಸುವುದು ಉಂಟು. ಅವು ಮನೆಯಲ್ಲಿ ಹಲವು ವಸ್ತುಗಳನ್ನು ಹಾಳು ಮಾಡುವುದು ಉಂಟು. ಇಂತಹ ಒಂದು ವಿಶಿಷ್ಠವಾದ ಪ್ರಕರಣವೊಂದು ತೆಲಂಗಾಣದಿಂದ ಹೊರ ಬಂದಿದ್ದು, ಅಲ್ಲೊಂದು ಕಡೆ ವ್ಯಕ್ತಿಯೊಬ್ಬರ ಬೆವರಿನ ದುಡಿಮೆ, ಅವರು ರಕ್ತ ಹರಿಸಿದ ಗಳಿಸಿದ ಸಂಪಾದನೆಯನ್ನು ಇಲಿಗಳು ಹಾಳು ಮಾಡಿರುವ ಘಟನೆಯೊಂದು ನಡೆದಿದೆ.‌ ಮಾಹಿತಿಗಳ ಪ್ರಕಾರ ತೆಲಂಗಾಣದ ಇಂದಿರಾನಗರ ತಾಂಡಾದ ವೇಮನೂರು ಗ್ರಾಮದಲ್ಲಿ ಇಂತಹುದೊಂದು ವಿಲಕ್ಷಣ ಘಟನೆಯು ನಡೆದಿದೆ. ಈ ಗ್ರಾಮದ ನಿವಾಸಿ ರೆಡ್ಡಿ […]

Continue Reading