ಅಚ್ಚರಿಯ ಅವಘಡ, ಅಲ್ಲೋಲ ಕಲ್ಲೋಲ ಸಂಭವ: ಭೀತಿ ಹುಟ್ಟಿಸಿದೆ ಕೋಡಿಶ್ರೀ ಗಳ ಭವಿಷ್ಯವಾಣಿ

30 Viewsಆಗಾಗ ತಮ್ಮ ಭವಿಷ್ಯವಾಣಿ ಗಳ ಮೂಲಕವೇ ಸುದ್ದಿಯಾಗುವ ಕೋಡಿ ಮಠದ ಶ್ರೀಗಳು ಈಗ ಧಾರವಾಡದಲ್ಲಿ ಮತ್ತೊಂದು ಭವಿಷ್ಯವಾಣಿಯನ್ನು ನುಡಿದಿದ್ದಾರೆ. ಅವರು ಇನ್ನು ಮುಂದೆ ಮತ್ತೆ ಭಾರೀ ಮಳೆಯಾಗುವ ನಿರೀಕ್ಷೆ ಇದ್ದು, ಇದರಿಂದ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಲಿದೆ ಎನ್ನುವ ಮಾತುಗಳನ್ನು ಅವರು ಹೇಳಿದ್ದಾರೆ. ಕಾರ್ತಿಕ ಮಾಸದಲ್ಲಿ ತೊಂದರೆಯಾಗುವ ಲಕ್ಷಣಗಳು ಕಾಣುತ್ತಿವೆ ಎಂದು ಅವರು ಈ ವೇಳೆ ಎಚ್ಚರಿಕೆಯ ಭವಿಷ್ಯವಾಣಿ ಹೇಳಿದ್ದಾರೆ. ಭಾರೀ ಮಳೆ ಹಾಗೂ ರೋಗಗಳಿಂದಾಗಿ ಇಡೀ ಜಗತ್ತಿಗೆ ಮತ್ತು ದೇಶಕ್ಕೆ ಗಂಡಾಂತರವಿದ್ದು, ಮತ್ತೆ ಮತ್ತೆ ತೊಂದರೆಗಳು […]

Continue Reading

ಮತ್ತೆ ಕೊರೊನಾ, ದೊಡ್ಡ ನಗರಗಳಿಗೆ ಸಂಕಷ್ಟ: ಕೋಡಿ ಶ್ರೀಗಳ ಸ್ಪೋಟಕ ಭವಿಷ್ಯವಾಣಿ!

31 Viewsದೇಶದಲ್ಲಿ ಪ್ರಚಲಿತ ವಿದ್ಯಮಾನಗಳು, ರಾಷ್ಟ ರಾಜಕೀಯ, ಕೊರೊನಾ, ಹವಾಮಾನ ಹೀಗೆ ಹತ್ತು ಹಲವು ವಿಚಾರಗಳಿಗೆ ಆಗಾಗ ಭವಿಷ್ಯವಾಣಿಯನ್ನು ನುಡಿಯುವ ಕೋಡಿ ಮಠದ ಶ್ರೀಗಳು ಈಗ ಮತ್ತೊಮ್ಮೆ ಹೊಸ ಭವಿಷ್ಯವಾಣಿಯೊಂದನ್ನು ನುಡಿದಿದ್ದಾರೆ‌. ಅವರ ಈ ಭವಿಷ್ಯವಾಣಿಯು ಕೊರೊನಾ ಹಾಗೂ ಮುಂದಿನ ದಿನಗಳಲ್ಲಿ ಏನೆಲ್ಲಾ ಅವಘಡಗಳು ಸಂಭವಿಸಲಿದೆ ಎನ್ನುವ ಕುರಿತಾಗಿಯೂ ಹಲವು ವಿಚಾರಗಳನ್ನು ಒಳಗೊಂಡಿದೆ. ಬಳ್ಳಾರಿಯಲ್ಲಿ ಮಾತನಾಡಿದ ಕೋಡಿಮಠದ ಶ್ರೀಗಳು, ಕೋವಿಡ್​ ಮತ್ತೆ ಬರುತ್ತದೆ ಎಂದು ಮೂರು ತಿಂಗಳ ಹಿಂದೆಯೇ ಹೇಳಿದ್ದೆ ಎಂದು ನುಡಿದಿದ್ದಾರೆ. ನಾನು ನುಡಿದಂತೆ ಈಗ […]

Continue Reading

ಸುಂದರ ಹೆಣ್ಣುಗಳ ಅಂಗಾಂಗ ಕಿತ್ತು ತಿನ್ನುವರು: ಕೋಡಿ ಶ್ರೀಗಳು ನುಡಿದರು ಭಯಾನಕ ಭವಿಷ್ಯವಾಣಿ

30 Viewsಕೋಡಿ ಮಠದ ಶ್ರೀಗಳಾದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ಆಗಾಗ ದೇಶ, ರಾಜಕೀಯ, ರೋಗಗಳು, ಜನರ ಸ್ಥಿತಿ ಗತಿ, ವಾತಾವರಣದಲ್ಲಿನ ಬದಲಾವಣೆಗಳು ಹೀಗೆ ಹಲವು ವಿಚಾರಗಳ ಬಗ್ಗೆ ಭವಿಷ್ಯ ವಾಣಿಗಳನ್ನು ಕಾಲಕಾಲಕ್ಕೆ ನುಡಿಯುತ್ತಾ ಬಂದಿದ್ದಾರೆ. ಅನೇಕರು ಅವರು ಭವಿಷ್ಯವಾಣಿಯನ್ನು ನಂಬುತ್ತಾರೆ. ಶ್ರೀಗಳು ನುಡಿಯುವ ಭವಿಷ್ಯವಾಣಿ ಖಚಿತವಾಗುತ್ತದೆ ಎನ್ನುವುದು ಅನೇಕರ ಜನರ ನಂಬಿಕೆಯಾಗಿದೆ. ಈಗ ಮತ್ತೊಮ್ಮೆ ಕೋಡಿ ಮಠದ ಶ್ರೀಗಳು ಭೀ ಕ ರ ವಾದ ಭವಿಷ್ಯ ವಾಣಿಯನ್ನು ನುಡಿದಿದ್ದಾರೆ. ಈ ಬಾರಿ ಅವರು ನುಡಿದಿರುವ […]

Continue Reading

ಕೊರೊನಾ ನಂತರ ಕಾದಿದೆ ಮತ್ತೊಂದು ಗಂಡಾಂತರ: ಕೋಡಿ ಮಠದ ಶ್ರೀಗಳು ನುಡಿದ ಭಯ ಹುಟ್ಟಿಸೋ ಭವಿಷ್ಯವಾಣಿ

29 Viewsಕಳೆದ ಎರಡು ವರ್ಷಗಳಿಂದ ಇಡೀ ಜಗತ್ತನ್ನೇ ಕಾಡಿದ ಮಹಾಮಾರಿ ಕೊರೊನಾ ಕಳೆದ ಕೆಲವು ದಿನಗಳಿಂದ ತನ್ನ ಅಬ್ಬರವನ್ನು ಕಡಿಮೆ ಮಾಡಿದೆ. ಪ್ರಸ್ತುತ ಈ ಕೊರೊನಾದ ಶಕ್ತಿ ಕುಂದಿದೆ ಎಂದು ಜನ ಜೀವನ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ಈ ವೇಳೆಯಲ್ಲಿ ಕೊರೊನಾ ನಂತರದ ದಿನಗಳಲ್ಲಿ ಮತ್ತೊಂದು ಗಂಡಾಂತರ ಎದುರಾಗಲಿದೆ ಎಂದು ಕೋಡಿ ಮಠದ ಶ್ರೀಗಳು ಭವಿಷ್ಯವಾಣಿಯೊಂದನ್ನು ನುಡಿಯುವ ಮೂಲಕ ಒಂದು ಎಚ್ಚರಿಕೆಯ ಸಂದೇಶವನ್ನು ರವಾನೆ ಮಾಡಿದ್ದಾರೆ. ಕೋಡಿಮಠದ ಶ್ರೀಗಳು ಈ ಹಿಂದೆ ಕೊರೊನಾ ಬಗ್ಗೆ ಕೂಡಾ ಭವಿಷ್ಯವಾಣಿಗಳನ್ನು […]

Continue Reading

“ದೇಶದಲ್ಲೊಂದು ದೊಡ್ಡ ಅವಘಡ ಸಂಭವಿಸಲಿದೆ”- ಕೋಡಿ ಮಠದ ಶ್ರಿಗಳು ನುಡಿದ ಆಘಾತಕಾರಿ ಭವಿಷ್ಯವಾಣಿ

42 Viewsಕೋಡಿ ಮಠದ ಶ್ರೀಗಳಾದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಕೆಲವೇ ದಿನಗಳ ಹಿಂದೆ ಆಶ್ವೀಜದಿಂದ ಸಂಕ್ರಾಂತಿಯೊಳಗೆ ಜಗತ್ತು ತಲ್ಲಣಗೊಳ್ಳುತ್ತದೆ ಎಂದಿದ್ದರು. ಈಗ ಮತ್ತೊಂದು ರಾಜಕೀಯ ತಲ್ಲಣವು ಸಂಭವಿಸಲಿದೆ ಎನ್ನುವ ಭವಿಷ್ಯವಾಣಿಯನ್ನು ನುಡಿದಿದ್ದಾರೆ. ಅವರು ರಾಣೆ ಬೆನ್ನೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ವೇಳೆಯಲ್ಲಿ ಅವರು ರೂಪಾಂತರಿ ಓಮಿಕ್ರಾನ್ ಮತ್ತು ರಾಜಕೀಯ ತಲ್ಲಣದ ವಿಚಾರವಾಗಿ ಮಾತನಾಡುವ ಮೂಲಕ ಗಮನವನ್ನು ಸೆಳೆದಿದ್ದಾರೆ. ಸ್ವಾಮೀಜಿಯವರು ಮಾತನಾಡುತ್ತಾ, ಈಗಾಗಲೇ ನಾನು ಹೇಳಿದಂತೆ ದೊಡ್ಡ ಅ ವ ಘ ಡ ಸಂಭವಿಸಿದೆ. […]

Continue Reading

ಮಳೆಯ ಕುರಿತಾಗಿ ಬಹಳ ಆಘಾತಕಾರಿ ಭವಿಷ್ಯವಾಣಿ ನುಡಿದ ಕೋಡಿ ಮಠದ ಶ್ರೀಗಳು

38 Viewsರಾಜ್ಯದ ಹಲವೆಡೆಗಳಲ್ಲಿ ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆ ಜನರನ್ನು ಈಗಾಗಲೇ ಸಾಕಷ್ಟು ಹೈರಾಣಾಗಿ ಮಾಡಿದೆ. ಜನರು ಈ ಮಳೆ ಯಾವಾಗ ನಿಲ್ಲುತ್ತದೆ ಎಂದು ಕಾಯುತ್ತಿದ್ದಾರೆ. ಅನೇಕ ಕಡೆಗಳಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ಕಾರಣ ಜನಜೀವನ ಅಸ್ತವ್ಯಸ್ತವಾಗಿದೆ. ಬಹಳಷ್ಟು ಕಡೆಗಳಲ್ಲಿ ಕೆರೆ ,ಕಟ್ಟೆ , ಬಾವಿಗಳು ತುಂಬಿ ಹೋಗಿದೆ. ಮಳೆ ಕಾಣದ ಪ್ರದೇಶಗಳಲ್ಲಿ ಕೂಡಾ ಭಾರಿ ಮಳೆ ಉಂಟಾಗಿದ್ದು, ಹಳೆಯ ಮನೆಗಳು ಕುಸಿದು ಬಿದ್ದಿದ್ದು, ಜನರು ಮಳೆಗೆ ಹಿಡಿ ಶಾಪ ಹಾಕುವಂತಾಗಿದೆ. ಮಳೆಯ ಆರ್ಭಟ ಆದಷ್ಟು ಬೇಗ […]

Continue Reading

ಭೂಮಿ ನಡುಗಲಿದೆ, ಸಾವು ನೋವು ಹೆಚ್ಚಲಿದೆ: ಕೋಡಿ ಶ್ರೀಗಳು ನುಡಿದ ಆತಂಕಕಾರಿ ಭವಿಷ್ಯವಾಣಿ

53 Viewsಕೋಡಿ ಮಠದ ಶ್ರೀ ಗಳು ಎಂದರೆ ಇತ್ತೀಚಿನ ದಿನಗಳಲ್ಲಿ ತಟ್ಟನೆ ನೆನಪಾಗುವುದು ಅವರ ಭವಿಷ್ಯವಾಣಿಗಳು. ಹೌದು ಕೋಡಿ ಮಠದ ಶ್ರೀ ಗಳು ಆಗಾಗ ವಿವಿಧ ವಿಷಯಗಳ ಕುರಿತಾಗಿ ಭವಿಷ್ಯ ವಾಣಿ ನುಡಿಯುತ್ತಲೇ ಬರುತ್ತಿದ್ದಾರೆ. ವಿಶೇಷ ಏನೆಂದರೆ ಕೆಲವೊಂದು ವಿಷಯಗಳನ್ನು ಒಂದಕ್ಕೊಂದು ತಳಕು ಹಾಕಿ ನೋಡಿ ಕೆಲವರು ಕೋಡಿ ಮಠದ ಶ್ರೀ ಗಳ ಪ್ರತಿಯೊಂದು ಭವಿಷ್ಯವಾಣಿಯು ಸಹಾ ನಿಜವಾಗುತ್ತದೆ ಎನ್ನುತ್ತಾರೆ. ಪ್ರತಿ ಬಾರಿ ಕೋಡಿ ಶ್ರೀ ಗಳು ನುಡಿಯುವ ಭವಿಷ್ಯವಾಣಿ ಗಳು ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಸದ್ದು […]

Continue Reading

ಮುಖ್ಯಮಂತ್ರಿಗಳ ಕಾರ್ಯದ ಬಗ್ಗೆ ಭವಿಷ್ಯವಾಣಿ ನುಡಿದ ಕೋಡಿ ಶ್ರೀಗಳು: ತನ್ನ ಭವಿಷ್ಯವಾಣಿ ಸತ್ಯವಾಗಿದೆ ಎಂದಿದ್ದು ಯಾವ ವಿಚಾರದಲ್ಲಿ??

46 Viewsರಾಜ್ಯದಲ್ಲಿ ರಾಜಕೀಯ ಪರಿಸ್ಥಿತಿಗಳು, ಪ್ರಚಲಿತ ವಿದ್ಯಮಾನಗಳು ಹಾಗೂ ಪ್ರಕೃತಿಯಲ್ಲಿ ಸಂಭವಿಸು ವಂತಹ ಅಪಾಯಗಳ ಕುರಿತಾಗಿ ಮಾತ್ರವಲ್ಲದೇ ಕೊರೊನಾ ನಂತರದ ಕಾಲದಲ್ಲಿ ಅದರ ಪರಿಣಾಮಗಳ ಕುರಿತಾಗಿಯೂ ಕೂಡಾ ಕೋಡಿ ಮಠದ ಶ್ರೀಗಳು ಭವಿಷ್ಯವಾಣಿಯನ್ನು ನುಡಿಯುತ್ತಲೇ ಬರುತ್ತಿದ್ದಾರೆ. ಬಹಳಷ್ಟು ಜನರು ಕೋಡಿ ಮಠದ ಶ್ರೀಗಳು ನುಡಿದ ಭವಿಷ್ಯವಾಣಿ ಯನ್ನು ನಂಬುತ್ತಾರೆ. ಅಲ್ಲದೇ ಅವರು ಹೇಳುವ ಮಾತುಗಳು ಸತ್ಯವಾಗುತ್ತದೆ ಎಂದು ಬಹಳಷ್ಟು ಜನರ ಅಭಿಪ್ರಾಯವಾಗಿದೆ. ಇದೀಗ ಮತ್ತೊಮ್ಮೆ ಕೋಡಿಮಠದ ಶ್ರೀಗಳು ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿಗಳ ಕಾರ್ಯವೈಖರಿಯ ಬಗ್ಗೆ ಹೊಸ ಭವಿಷ್ಯವಾಣಿ […]

Continue Reading