ದುಡಿಮೆಯ ಜೀವನ ಮೆಚ್ಚಿ ಮನೆಗೆ ಹರಿದು ಬಂದ ದೇವರ ಕೃಪೆ: ಬಿಗ್ ಬಾಸ್ ಸ್ಪರ್ಧಿ ಶಂಕರ್ ಅಶ್ವಥ್

79 Viewsಕನ್ನಡ ಚಿತ್ರರಂಗದ ಹಿರಿಯ ನಟ ದಿವಂಗತ ಅಶ್ವಥ್ ಅವರ ಪುತ್ರ ಶಂಕರ್ ಅಶ್ವಥ್ ಅವರು ಸ್ವಾಭಿಮಾನಿ ಬದುಕನ್ನು ಕಟ್ಟಿಕೊಂಡವರು. ಸಿನಿಮಾಗಳಲ್ಲಿ ತನಗೆ ಸೂಕ್ತ ಅವಕಾಶ ಸಿಗಲಿಲ್ಲ ಎಂದು ಕೊರಗುತ್ತಾ ಕೂತವರಲ್ಲ, ಬದಲಾಗಿ ತನ್ನ ಜೀವನವನ್ನು ಕಟ್ಟಿಕೊಂಡು ಸ್ವಾಭಿಮಾನಿ ಬದುಕಿಗೆ ಮಾದರಿಯಾದವರು. ಶಂಕರ್ ಅಶ್ವಥ್ ಅವರು ಉಬರ್ ನಲ್ಲಿ ಚಾಲಕನಾಗಿ ಜೀವನ ನಿರ್ವಹಣೆ ಮಾಡಿದವರು, ಅದರ ನಡುವೆ ಸಿಕ್ಕ ಸಿನಿಮಾ ಅವಕಾಶಗಳನ್ನು ಸಹಾ ಸದುಪಯೋಗ ಪಡಿಸಿಕೊಂಡವರು. ಆದರೆ ಸಿನಿಮಾ ಅವಕಾಶಗಳಿಗಾಗಿ ಎಂದೂ‌ ಕಾಯುತ್ತಾ ಕೂರದೇ ಕಾಯಕದ ಕಡೆಗೆ […]

Continue Reading