ಬಾಬಾ ವಂಗಾ ನುಡಿದ ಭವಿಷ್ಯದಂತೆ ಈ ವರ್ಷ ಆ 2 ಘಟನೆಗಳು ನಿಜವಾಗಿದೆ, ಉಳಿದ 4 ಸಹಾ ನಿಜವಾಗುತ್ತಾ??

61 Viewsಮುಂದಿನ ಯಾವ ನಿಮಿಷದಲ್ಲಿ ಏನು ನಡೆಯಲಿದೆ ಎನ್ನುವುದನ್ನು ಯಾರಿಂದಲೂ ಸಹಾ ಊಹೆ ಮಾಡಲು ಸಾಧ್ಯವಿಲ್ಲ. ಆದರೆ ಕೆಲವರು ಜ್ಯೋತಿಷ್ಯ ಶಾಸ್ತ್ರದ ಆಧಾರದಲ್ಲಿ ಭವಿಷ್ಯವನ್ನು ಅಂದಾಜಿಸಿ ಭವಿಷ್ಯದ ವಿದ್ಯಮಾನಗಳ ಕುರಿತಾಗಿ ಭವಿಷ್ಯವಾಣಿ ಗಳನ್ನು ನುಡಿಯುತ್ತಾರೆ. ಹೀಗೆ ಭವಿಷ್ಯ ನುಡಿಯುವ ಹಲವು ಜಗತ್ಪ್ರಸಿದ್ಧ ಜ್ಯೋತಿಷಿಗಳಿದ್ದಾರೆ. ನಮ್ಮಲ್ಲಿ ಪೋತಲೂರು ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿ, ಕೈವಾರ ತಾತಯ್ಯನವರು ಕಾಲಜ್ಞಾನದ ಮೂಲಕ ಭವಿಷ್ಯವಾಣಿ ಮಾಡಿದ್ದಾರೆ. ವಿಶ್ವಮಟ್ಟದಲ್ಲಿ ಫ್ರಾನ್ಸ್ ನ ನಾಸ್ಟ್ರಾಡಾಮಸ್ ಕೂಡಾ ಪ್ರಸಿದ್ಧವಾಗಿದ್ದಾರೆ. ಇಂತಹವರ ಸಾಲಿಗೆ ಸೇರುವ ಮತ್ತೊಬ್ಬ ಜ್ಯೋತಿಷಿ ಎಂದರೆ […]

Continue Reading

ಕೊರೊನಾ ನಂತರ ಕಾದಿದೆ ಮತ್ತೊಂದು ಗಂಡಾಂತರ: ಕೋಡಿ ಮಠದ ಶ್ರೀಗಳು ನುಡಿದ ಭಯ ಹುಟ್ಟಿಸೋ ಭವಿಷ್ಯವಾಣಿ

62 Viewsಕಳೆದ ಎರಡು ವರ್ಷಗಳಿಂದ ಇಡೀ ಜಗತ್ತನ್ನೇ ಕಾಡಿದ ಮಹಾಮಾರಿ ಕೊರೊನಾ ಕಳೆದ ಕೆಲವು ದಿನಗಳಿಂದ ತನ್ನ ಅಬ್ಬರವನ್ನು ಕಡಿಮೆ ಮಾಡಿದೆ. ಪ್ರಸ್ತುತ ಈ ಕೊರೊನಾದ ಶಕ್ತಿ ಕುಂದಿದೆ ಎಂದು ಜನ ಜೀವನ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ಈ ವೇಳೆಯಲ್ಲಿ ಕೊರೊನಾ ನಂತರದ ದಿನಗಳಲ್ಲಿ ಮತ್ತೊಂದು ಗಂಡಾಂತರ ಎದುರಾಗಲಿದೆ ಎಂದು ಕೋಡಿ ಮಠದ ಶ್ರೀಗಳು ಭವಿಷ್ಯವಾಣಿಯೊಂದನ್ನು ನುಡಿಯುವ ಮೂಲಕ ಒಂದು ಎಚ್ಚರಿಕೆಯ ಸಂದೇಶವನ್ನು ರವಾನೆ ಮಾಡಿದ್ದಾರೆ. ಕೋಡಿಮಠದ ಶ್ರೀಗಳು ಈ ಹಿಂದೆ ಕೊರೊನಾ ಬಗ್ಗೆ ಕೂಡಾ ಭವಿಷ್ಯವಾಣಿಗಳನ್ನು […]

Continue Reading

“ದೇಶದಲ್ಲೊಂದು ದೊಡ್ಡ ಅವಘಡ ಸಂಭವಿಸಲಿದೆ”- ಕೋಡಿ ಮಠದ ಶ್ರಿಗಳು ನುಡಿದ ಆಘಾತಕಾರಿ ಭವಿಷ್ಯವಾಣಿ

85 Viewsಕೋಡಿ ಮಠದ ಶ್ರೀಗಳಾದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಕೆಲವೇ ದಿನಗಳ ಹಿಂದೆ ಆಶ್ವೀಜದಿಂದ ಸಂಕ್ರಾಂತಿಯೊಳಗೆ ಜಗತ್ತು ತಲ್ಲಣಗೊಳ್ಳುತ್ತದೆ ಎಂದಿದ್ದರು. ಈಗ ಮತ್ತೊಂದು ರಾಜಕೀಯ ತಲ್ಲಣವು ಸಂಭವಿಸಲಿದೆ ಎನ್ನುವ ಭವಿಷ್ಯವಾಣಿಯನ್ನು ನುಡಿದಿದ್ದಾರೆ. ಅವರು ರಾಣೆ ಬೆನ್ನೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ವೇಳೆಯಲ್ಲಿ ಅವರು ರೂಪಾಂತರಿ ಓಮಿಕ್ರಾನ್ ಮತ್ತು ರಾಜಕೀಯ ತಲ್ಲಣದ ವಿಚಾರವಾಗಿ ಮಾತನಾಡುವ ಮೂಲಕ ಗಮನವನ್ನು ಸೆಳೆದಿದ್ದಾರೆ. ಸ್ವಾಮೀಜಿಯವರು ಮಾತನಾಡುತ್ತಾ, ಈಗಾಗಲೇ ನಾನು ಹೇಳಿದಂತೆ ದೊಡ್ಡ ಅ ವ ಘ ಡ ಸಂಭವಿಸಿದೆ. […]

Continue Reading

ಭಾರತದಲ್ಲಿ ಕೊರೊನಾ ಅಂತ್ಯದ ಕುರಿತು ಅವದೂತ ವಿನಯ್ ಗುರೂಜಿ ಸಂಚಲನ ಭವಿಷ್ಯವಾಣಿ

86 Viewsಕೊರೊನಾ ಎನ್ನುವ ಮಹಾಮಾರಿ ಇಡೀ ವಿಶ್ವಕ್ಕೆ ಒಂದು ಶಾ ಪ ವಾಗಿ ಪರಿಣಮಿಸಿದೆ. ಕಳೆದ ಎರಡು ವರ್ಷಗಳಿಂದ ಜನರ ಜೀವನದ ದಿಕ್ಕೇ ಬದಲಾಗಿ ಹೋಗಿದೆ. ಕೊರೊನಾ ಸಂಪೂರ್ಣವಾಗಿ ಯಾವಾಗ ಹೋಗಲಿದೆ ಎನ್ನುವುದು ಎಲ್ಲರ ನಿರೀಕ್ಷೆಯಾಗಿದೆ. ಕೊರೊನಾ ನಿಯಂತ್ರಣಕ್ಕಾಗಿ ಲಸಿಕೆಯನ್ನು ನೀಡಲಾಗುತ್ತಿದೆ, ಅದರ ನಡುವೆಯೇ ಹೊಸ ಹೊಸ ಕೊರೊನಾ ವೈರಸ್ ತಳಿಗಳ ಸುದ್ದಿಗಳು ಕೂಡಾ ಆಗುತ್ತಿವೆ‌. ಆದರೆ ಒಂದು ಸಮಾಧಾನದ ವಿಷಯ ಏನೆಂದರೆ ಕೊರೊನಾ ವೇಗ ತಗ್ಗಿದೆ. ಮೂರನೇ ಅಲೆ ಇನ್ನೂ ಬಂದಿಲ್ಲ ಎನ್ನುವುದು ಜನರಿಗೆ ಒಂದು […]

Continue Reading

ಮುಖ್ಯಮಂತ್ರಿಗಳ ಕಾರ್ಯದ ಬಗ್ಗೆ ಭವಿಷ್ಯವಾಣಿ ನುಡಿದ ಕೋಡಿ ಶ್ರೀಗಳು: ತನ್ನ ಭವಿಷ್ಯವಾಣಿ ಸತ್ಯವಾಗಿದೆ ಎಂದಿದ್ದು ಯಾವ ವಿಚಾರದಲ್ಲಿ??

88 Viewsರಾಜ್ಯದಲ್ಲಿ ರಾಜಕೀಯ ಪರಿಸ್ಥಿತಿಗಳು, ಪ್ರಚಲಿತ ವಿದ್ಯಮಾನಗಳು ಹಾಗೂ ಪ್ರಕೃತಿಯಲ್ಲಿ ಸಂಭವಿಸು ವಂತಹ ಅಪಾಯಗಳ ಕುರಿತಾಗಿ ಮಾತ್ರವಲ್ಲದೇ ಕೊರೊನಾ ನಂತರದ ಕಾಲದಲ್ಲಿ ಅದರ ಪರಿಣಾಮಗಳ ಕುರಿತಾಗಿಯೂ ಕೂಡಾ ಕೋಡಿ ಮಠದ ಶ್ರೀಗಳು ಭವಿಷ್ಯವಾಣಿಯನ್ನು ನುಡಿಯುತ್ತಲೇ ಬರುತ್ತಿದ್ದಾರೆ. ಬಹಳಷ್ಟು ಜನರು ಕೋಡಿ ಮಠದ ಶ್ರೀಗಳು ನುಡಿದ ಭವಿಷ್ಯವಾಣಿ ಯನ್ನು ನಂಬುತ್ತಾರೆ. ಅಲ್ಲದೇ ಅವರು ಹೇಳುವ ಮಾತುಗಳು ಸತ್ಯವಾಗುತ್ತದೆ ಎಂದು ಬಹಳಷ್ಟು ಜನರ ಅಭಿಪ್ರಾಯವಾಗಿದೆ. ಇದೀಗ ಮತ್ತೊಮ್ಮೆ ಕೋಡಿಮಠದ ಶ್ರೀಗಳು ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿಗಳ ಕಾರ್ಯವೈಖರಿಯ ಬಗ್ಗೆ ಹೊಸ ಭವಿಷ್ಯವಾಣಿ […]

Continue Reading