ಬಾಬಾ ವಂಗಾ ನುಡಿದ ಭವಿಷ್ಯದಂತೆ ಈ ವರ್ಷ ಆ 2 ಘಟನೆಗಳು ನಿಜವಾಗಿದೆ, ಉಳಿದ 4 ಸಹಾ ನಿಜವಾಗುತ್ತಾ??
61 Viewsಮುಂದಿನ ಯಾವ ನಿಮಿಷದಲ್ಲಿ ಏನು ನಡೆಯಲಿದೆ ಎನ್ನುವುದನ್ನು ಯಾರಿಂದಲೂ ಸಹಾ ಊಹೆ ಮಾಡಲು ಸಾಧ್ಯವಿಲ್ಲ. ಆದರೆ ಕೆಲವರು ಜ್ಯೋತಿಷ್ಯ ಶಾಸ್ತ್ರದ ಆಧಾರದಲ್ಲಿ ಭವಿಷ್ಯವನ್ನು ಅಂದಾಜಿಸಿ ಭವಿಷ್ಯದ ವಿದ್ಯಮಾನಗಳ ಕುರಿತಾಗಿ ಭವಿಷ್ಯವಾಣಿ ಗಳನ್ನು ನುಡಿಯುತ್ತಾರೆ. ಹೀಗೆ ಭವಿಷ್ಯ ನುಡಿಯುವ ಹಲವು ಜಗತ್ಪ್ರಸಿದ್ಧ ಜ್ಯೋತಿಷಿಗಳಿದ್ದಾರೆ. ನಮ್ಮಲ್ಲಿ ಪೋತಲೂರು ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿ, ಕೈವಾರ ತಾತಯ್ಯನವರು ಕಾಲಜ್ಞಾನದ ಮೂಲಕ ಭವಿಷ್ಯವಾಣಿ ಮಾಡಿದ್ದಾರೆ. ವಿಶ್ವಮಟ್ಟದಲ್ಲಿ ಫ್ರಾನ್ಸ್ ನ ನಾಸ್ಟ್ರಾಡಾಮಸ್ ಕೂಡಾ ಪ್ರಸಿದ್ಧವಾಗಿದ್ದಾರೆ. ಇಂತಹವರ ಸಾಲಿಗೆ ಸೇರುವ ಮತ್ತೊಬ್ಬ ಜ್ಯೋತಿಷಿ ಎಂದರೆ […]
Continue Reading