Monthly Archives

June 2023

ಜಾಹೀರಾತಿನಲ್ಲಿ ನಟಿಸಿ ರಾಜಮೌಳಿ ಪಡೆದ ಸಂಭಾವನೆ ಎಷ್ಟು? ಸ್ಟಾರ್ ನಟರನ್ನೇ ಮೀರಿಸಿದ ಜಕ್ಕಣ್ಣ

Rajamouli : ದಕ್ಷಿಣ ಸಿನಿಮಾ ರಂಗ ಮಾತ್ರವೇ ಅಲ್ಲದೇ ಭಾರತೀಯ ಸಿನಿಮಾ ರಂಗದಲ್ಲಿ ದಿಗ್ಗಜ ನಿರ್ದೇಶಕ ಎನಿಸಿಕೊಂಡಿದ್ದಾರೆ ಎಸ್ ಎಸ್ ರಾಜಮೌಳಿ. ಸ್ಟಾರ್ ನಟರಷ್ಟೇ ಜನಪ್ರಿಯತೆ ಪಡೆದುಕೊಂಡಿರುವ ಇವರು ಸಿನಿಮಾ ನಿರ್ದೇಶನಕ್ಕೆ ಸ್ಟಾರ್ ನಟರಿಗಿಂತಲೂ ಹೆಚ್ಚು ಸಂಭಾವನೆಯನ್ನು ಪಡೆಯುತ್ತಾರೆ ಎಂದರೆ…

ಉಲ್ಟಾ ಹೊಡೆದ ಊಹೆ: ಈ ವಾರ ಟಾಪ್ 5 ಸೀರಿಯಲ್ ಗಳಲ್ಲಿ ದೊಡ್ಡ ಬದಲಾವಣೆ ಆಗೇ ಹೋಯ್ತು

Kannada serial TRP list : ವಾರದಿಂದ ವಾರಕ್ಕೆ ಸೀರಿಯಲ್ ಗಳು ಪಡೆಯುವ ಟಿ ಆರ್ ಪಿ ಆಧಾರದಲ್ಲಿ ಟಾಪ್ ಸೀರಿಯಲ್ ಗಳ ಸ್ಥಾನ ಸಹಾ ಬದಲಾಗುತ್ತದೆ. ಕೆಲವೊಂದು ಧಾರಾವಾಹಿಗಳು ಮಾತ್ರ ಸ್ಥಾನ ಬದಲಾವಣೆ ಆದರೂ ಟಾಪ್ ಸೀರಿಯಲ್ ಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆಯುವಲ್ಲಿ ಯಶಸ್ಸನ್ನು ಪಡೆದುಕೊಂಡಿದೆ.…

ಇನ್ನೆಷ್ಟು ಕೀಳು ಮಟ್ಟಕ್ಕೆ ಇಳೀತೀರಾ? ಸಿನಿಮಾದ ಪೋಸ್ಟರ್ ನೋಡಿ ಭುಗಿಲೆದ್ದ ನೆಟ್ಟಿಗರ ಆಕ್ರೋಶ

Baby Poster : ಸಿನಿಮಾಗಳ ಬಗ್ಗೆ ಜನರಲ್ಲಿ ಕುತೂಹಲವನ್ನು ಮೂಡಿಸೋದಕ್ಕೆ ಮತ್ತು ಸಿನಿಮಾ ಬಗ್ಗೆ ಇನ್ನಷ್ಟು ಆಸಕ್ತಿಯನ್ನು ಕೆರಳಿಸಬೇಕಂತ ಚಿತ್ರತಂಡಗಳು ಇತ್ತೀಚಿನ ದಿನಗಳಲ್ಲಿ ಮಾಡುತ್ತಿರುವ ಕೆಲವೊಂದು ಪ್ರಯತ್ನಗಳು ಹೊಸ ವಿವಾದಗಳಿಗೆ ಕಾರಣವಾಗುತ್ತಿದೆ. ಕೆಲವೊಂದು ಅಸಭ್ಯ ಎನಿಸುವ…

ಎಲ್ಲೆ ಮೀರಿದ ಬಿಗ್ ಬಾಸ್: ಇದೆಂತಾ ಅಸಭ್ಯ ಟಾಸ್ಕ್? ಪ್ರೇಕ್ಷಕರ ಆಕ್ರೋಶ! ಎಲ್ಲರೆದುರೇ ನಡೆದ ಘಟನೆ

Big Biss OTT 2 : ಹಿಂದಿ 'ಬಿಗ್ ಬಾಸ್ OTT 2' ಈಗಾಗಲೇ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಹೊಸ ಹೊಸ ತಿರುವುಗಳು ಪ್ರೇಕ್ಷಕರಿಗೆ ಭರ್ಜರಿ ಮನರಂಜನೆಯನ್ನು ನೀಡುತ್ತಿದೆ. ಅಲ್ಲದೇ ಮನೆಯಲ್ಲಿರುವ ಸ್ಪರ್ಧಿಗಳ ನಡುವಿನ ಡೈನಾಮಿಕ್ಸ್ ವಾರ್‌ ಅಂತೂ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗುತ್ತಿದೆ. ಈ ಬಾರಿ…

ಆಸ್ಕರ್ ನಿಂದ ರಾಜಮೌಳಿಗೆ ಇದೆಂತ ಅವಮಾನ? ನಟರಿಗೆ ಸಿಕ್ಕ ಗೌರವ ನಿರ್ದೇಶಕನಿಗೆ ಇಲ್ವಾ?

Oscars Jury : 2022 ರಲ್ಲಿ ದೊಡ್ಡ ಯಶಸ್ಸನ್ನು ಪಡೆದು, ವಿಶ್ವದ ಗಮನವನ್ನು ಭಾರತೀಯ ಸಿನಿಮಾಗಳ ಕಡೆಗೆ ಸೆಳೆದ ಸಿನಿಮಾ ತ್ರಿಬಲ್ ಆರ್ (RRR) ಎನ್ನುವುದರಲ್ಲಿ ಯಾವುದೇ ಅತಿಶಯೋಕ್ತಿ ಖಂಡಿತ ಇಲ್ಲ. ಈ ಸಿನಿಮಾ ಕಲೆಕ್ಷನ್ ವಿಚಾರದಲ್ಲಿ ನೂತನ ದಾಖಲೆ ಬರೆಯಿತು, ಅಂತರರಾಷ್ಟ್ರೀಯ ಮಟ್ಟದಲ್ಲಿ…

ಶ್ರೀಲೀಲಾಗೆ ದಕ್ಕಿದ್ದ ಅವಕಾಶ ರಶ್ಮಿಕಾ ಪಾಲಿಗಿದ್ದು ಹೇಗೆ? ಸೂಪರ್ ಹಿಟ್ ಸಿನಿಮಾ ಕಳಕೊಂಡ್ರಾ ಶ್ರೀಲೀಲಾ?

Sreeleela : ತೆಲುಗು ಸಿನಿಮಾ ರಂಗದ ಹಿರಿಯ ನಿರ್ದೇಶಕ ರಾಘವೇಂದ್ರ ರಾವ್ ಅವರ ಪೆಳ್ಳಿ ಸಂದಡಿ ಸಿನಿಮಾ ಮೂಲಕ ತೆಲುಗು ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟವರು ಕನ್ನಡ ಸುಂದರಿ ಶ್ರೀಲೀಲಾ. ಮೊದಲ ಸಿನಿಮಾ ದೊಡ್ಡ ಯಶಸ್ಸನ್ನು ಪಡೆಯದೇ ಹೋದರೂ ಸಹಾ ನಟಿ ಶ್ರೀಲೀಲಾ ಮಾತ್ರ ಸಿನಿಮಾ ರಂಗದ ಗಮನವನ್ನು…

ಮತ್ತೆ ಬರ್ತಿದೆ ರಮಾನಂದ ಸಾಗರ್ ಅವರ ಜನ ಮೆಚ್ಚಿದ ರಾಮಾಯಣ: ಯಾವಾಗ ಅಂತ ತಿಳಿದು ಖುಷಿ ಪಟ್ಟ ಜನರು

Ramayana Serial : ಇತ್ತೀಚಿಗಷ್ಟೇ ಬಿಡುಗಡೆಯಾದ ಆದಿಪುರುಷ (Adipurush) ಸಿನಿಮಾ ಜನರ ಮೆಚ್ಚುಗೆಗಿಂತ ಹೆಚ್ಚಾಗಿ ಜನರ ಟೀಕೆಯನ್ನು ಎದುರಿಸಿದೆ, ಅನೇಕರ ಅಸಮಾಧಾನ, ಆಕ್ರೋಶಕ್ಕೆ ಬಲಿಯಾಗಿದೆ. ಸಿನಿಮಾ ಬಗ್ಗೆ ನಿರೀಕ್ಷೆಗಳನ್ನು ಇಟ್ಟುಕೊಂಡವರಿಗೆ ಅದು ನಿರಾಸೆಯನ್ನು ಮೂಡಿಸಿದೆ. ಮೂಲ…

ಬಕ್ರೀದ್ ಸಂಭ್ರಮದಲ್ಲಿ ನಟಿ ಸಂಜನಾ ಗಲ್ರಾನಿ: ಫೋಟೋ ಶೇರ್ ಮಾಡಿ ಖುಷಿ ಹಂಚಿಕೊಂಡ ನಟಿ

Sanjana Gulrani : ಗಂಡ ಹೆಂಡತಿ ಸಿನಿಮಾ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಅಡಿಯಿಟ್ಟ ನಟಿ ಸಂಜನಾ ಗಲ್ರಾನಿ ಆಗಾಗ ಮಾದ್ಯಮಗಳ ಸುದ್ದಿಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿರುವ ನಟಿ ಸಂಜನಾ ಗಲ್ರಾನಿ ಅವರು ಆಗಾಗ ತಮ್ಮ ಸಂತೋಷದ ಕ್ಷಣಗಳ ಫೋಟೋಗಳನ್ನು ಸೋಶಿಯಲ್…

ಮಗಳ ಸಾಧನೆಯನ್ನು ಸಂಭ್ರಮಿಸಿದ ನಟಿ ಮಾಧವಿ: ನಟಿ ಶೇರ್ ಮಾಡಿದ ಫೋಟೋಗೆ ಹರಿದು ಬಂತು ಮೆಚ್ಚುಗೆ

Actress Madhavi : ದಕ್ಷಿಣ ಸಿನಿಮಾ ರಂಗದಲ್ಲಿ ಒಂದು ಕಾಲದ ಸ್ಟಾರ್ ನಟಿ, ಬಹು ಬೇಡಿಕೆಯ ನಟಿ ಹಾಗೂ ಅಂದ ಮತ್ತು ಅಭಿನಯದಿಂದ ಅದೆಷ್ಟೋ ಅಭಿಮಾನಿಗಳು ಮತ್ತು ಸಿನಿ ಪ್ರೇಮಿಗಳ ಮನಸ್ಸಿಗೆ ಲಗ್ಗೆ ಇಟ್ಟಿದ್ದ ನಟಿ ಮಾಧವಿ ಅವರು. ಪಂಚಭಾಷಾ ನಟಿಯಾಗಿ ಅವರು ಮಾಡಿದ ಹೆಸರು,ಪಡೆದ ಜನಪ್ರಿಯತೆ ಇಂದಿಗೂ…

ನನ್ನ ಪತಿ ಐಸಿಸ್ ಅಲ್ಲ, ನನ್ನ ಮಕ್ಕಳು ಜಿಹಾದಿಗಳಾಗಲ್ಲ: ಸಿಡಿದೆದ್ದ ನಟಿ ಪ್ರಿಯಾಮಣಿ ಖಡಕ್ ಮಾತು

Priyamani : ಬಹುಭಾಷ ನಟಿ, ದಕ್ಷಿಣ ಸಿನಿಮಾ ರಂಗದ ಸ್ಟಾರ್ ನಟಿ ಪ್ರಿಯಾಮಣಿ ಅವರು ಮುಸ್ಲಿಂ ಸಮುದಾಯಕ್ಕೆ ಸೇರಿದ ಮುಸ್ತಫಾ ರಾಜ್ (Mustafa) ಎನ್ನುವವರ ಜೊತೆಗೆ ಮದುವೆಯಾದ ಮೇಲೆ ತಮ್ಮ ಮದುವೆಯ ವಿಚಾರವಾಗಿ ನೆಗೆಟಿವ್ ಮಾತುಗಳನ್ನು ಕೇಳಬೇಕಾಯಿತು. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ನಟಿಯನ್ನು…