Monthly Archives

January 2023

ಮದ್ವೆ ಆದ ವಾರದ ನಂತರ ತಾಳಿ, ಸಿಂಧೂರ ತೆಗೆದ ಆಥಿಯಾ: ಹೊಸ ಲುಕ್ ಕಂಡು ಸಿಟ್ಟಾದ ನೆಟ್ಟಿಗರು

ಕ್ರಿಕೆಟಿಗ ಕೆ ಎಲ್ ರಾಹುಲ್( K L Rahul) ಮತ್ತು ಬಾಲಿವುಡ್ ನಟಿ ಆಥಿಯಾ ಶೆಟ್ಟಿ(Athiya Shetty) ಮದುವೆ ಕಳೆದ ವಾರ ಅಂದರೆ ಜನವರಿ 23 ರಂದು ಬಹಳ ಅದ್ದೂರಿಯಾಗಿ ನಡೆದಿತ್ತು. ಹಿಂದೂ ಸಂಪ್ರದಾಯದಂತೆ ಬಹಳ ಅಚ್ಚುಕಟ್ಟಾಗಿ ಮದುವೆಯನ್ನು ಬಾಲಿವುಡ್ ನ‌ ಹಿರಿಯ ನಟ, ನಟಿ ಆಥಿಯಾ ಅವರ ತಂದೆ ಸುನೀಲ್…

ಮುಟ್ಟಿದ್ರೆ ಸರಿ ಇರಲ್ಲ, ಕಪಾಳ ಮೋಕ್ಷದ ನಂತರ ಕಂಬಳ ಆಯೋಜಕರಿಗೆ ಸಾನ್ಯಾ ಅಯ್ಯರ್ ವಾರ್ನಿಂಗ್

Sanya Iyyer: ಬಿಗ್ ಬಾಸ್(Kannada Big Boss) ನಂತರ ನಟಿ ಸಾನ್ಯಾ ಅಯ್ಯರ್ (Sanya Iyyer) ಅವರು ಇತ್ತೀಚಿಗೆ ಒಂದು ವಿ ವಾ ದ ಕಾರಣದಿಂದಾಗಿ ಸಖತ್ ಸುದ್ದಿಯಲ್ಲಿದ್ದಾರೆ. ಹೌದು, ನಟಿ ಸಾನ್ಯಾ ಅಯ್ಯರ್ ಆವರು ಇತ್ತೀಚಿಗೆ ದಕ್ಷಿದ ಕನ್ನಡದ ಪುತ್ತೂರಿನಲ್ಲಿ ನಡೆದಂತಹ ಕಂಬಳದಲ್ಲಿ(Kambala)…

ಶ್ರೀಲೀಲಾ ತಾಯಿ ಪಾತ್ರಕ್ಕೆ ಕಾಜಲ್ ಅಗರ್ವಾಲ್? ಟಾಲಿವುಡ್ ನಲ್ಲಿ ಸದ್ದು ಮಾಡಿ, ಶಾಕ್ ನೀಡ್ತಿದೆ ಹೊಸ ಸುದ್ದಿ

ತೆಲುಗು ನಟ ನಂದಮೂರಿ ಬಾಲಕೃಷ್ಣ(Nandamuri Balakrishna) ಸದ್ಯಕ್ಕೆ ಸಿನಿಮಾ ಮತ್ತು ಚಾಟ್ ಶೋ ನಿರೂಪಕನಾಗಿಯೂ ದೊಡ್ಡ ಯಶಸ್ಸು ಪಡೆದುಕೊಂಡು ಗೆಲುವಿನ ನಗೆಯನ್ನು ಬೀರುತ್ತಿದ್ದಾರೆ.‌ ಅಖಂಡ(Akhanda), ವೀರ ಸಿಂಹಾ ರೆಡ್ಡಿ(Veera Simha Reddy) ಸಿನಿಮಾಗಳ ಸಕ್ಸಸ್ ಒಂದು ಕಡೆ, ಮತ್ತೊಂದು…

500 ಕೋಟಿ ಗಳಿಸಿ, ದೊಡ್ಡ ಯಶಸ್ಸು ಪಡೆದು, ಮೊದಲ ಬಾರಿಗೆ ಮಾದ್ಯಮಗಳೆದುರು ಬಂದ ಪಠಾಣ್ ಟೀಮ್

ಶಾರೂಖ್ ಖಾನ್(Shah Rukh Khan) ಅಭಿನಯದ ಪಠಾಣ್ (Pathan movie) ಸಿನಿಮಾ ಭರ್ಜರಿ ಯಶಸ್ಸನ್ನು ಪಡೆದುಕೊಂಡು, ಹೊಸ ಹೊಸ ದಾಖಲೆಗಳನ್ನು ಬರೆಯುತ್ತಾ ಗೆದ್ದು ಬೀಗುತ್ತಿದೆ. ಸಿನಿಮಾ ಬಿಡುಗಡೆ ನಂತರ ಐದನೇ ದಿನಕ್ಕೆ ವಿಶ್ವಾದ್ಯಂತ ಐನೂರು ಕೋಟಿ ಗಳಿಕೆಯತ್ತ ದಾಪುಗಾಲು ಹಾಕಿ ಸಿನಿಮಾ…

ಚಿತ್ರ ತಾರೆಯರ ಸ್ಮಾರಕಕ್ಕೆ ಸಾರ್ವಜನಿಕ ಸ್ಥಳ ಬಳಸಬಾರ್ದು: ವಿಷ್ಣು ಸ್ಮಾರಕ ಆರಂಭದ ಬೆನ್ನಲ್ಲೇ ನಟ ಚೇತನ್ ಮಾತು

ಸ್ಯಾಂಡಲ್ವುಡ್ ನಟ(Sandalwood Actor) ಹಾಗೂ ಸಾಮಾಜಿಕ ಹೋರಾಟಗಾರ(Social Activist) ಎಂದೂ ಕೂಡಾ ಗುರ್ತಿಸಿಕೊಂಡಿರುವ ಆ ದಿನಗಳು ಸಿನಿಮಾ ಖ್ಯಾತಿಯ ನಟ ಚೇತನ್(Chethan) ಅವರು ತಮ್ಮ ಸಿನಿಮಾ ವಿಷಯಗಳಿಗಿಂತ ಹೆಚ್ಚಾಗಿ ತಾವು ನೀಡುವ ಹೇಳಿಕೆಗಳು ಹಾಗೂ ಅದರಿಂದ ಉದ್ಭವಿಸುವ ವಿ ವಾ ದ ಗಳು,…

ಫೇಸ್ ಬುಕ್ ಪ್ರೇಮ ಕಥೆ: ಭಾರತಕ್ಕೆ ಬಂದ ಸ್ವೀಡಿಷ್ ಯುವತಿ, ಪ್ರೇಮಿಯ ಜೊತೆ ಹಿಂದೂ ಪದ್ಧತಿಯಲ್ಲಿ ಮದುವೆ

ಅಂತರ್ಜಾಲ ಅಥವಾ ಇಂಟರ್ನೆಟ್ ಇಂದು ಜಗತ್ತನ್ನು ಕೈ ಬೆರಳಿನ ಅಂಚಿನಲ್ಲೇ ನೋಡುವಂತೆ ಮಾಡಿದ್ದು, ಸಾಗರದಾಚೆ ಇರುವವರ ನಡುವಿನ ದೂರವನ್ನು ಸಹಾ ಕಡಿಮೆ ಮಾಡಿದೆ. ಆದರೆ ಅದೇ ವೇಳೆ ಅಂತರ್ಜಾಲವನ್ನು ಯಾರು ಹೇಗೆ ಬಳಸುತ್ತಾರೆ ಎನ್ನುವುದು ಮಾತ್ರ ಅವರ ವಿಚಕ್ಷಣಾ ಶಕ್ತಿಗೆ ಬಿಟ್ಟ ವಿಚಾರವಾಗಿದೆ.…

ಆಗ ಶೋಭಿತಾ, ಈಗ ದಿವ್ಯಾಂಶ? ಟಾಲಿವುಡ್ ಹಾಟ್ ಟಾಪಿಕ್ ಆದ ನಾಗಚೈತನ್ಯ ಡೇಟಿಂಗ್ ಸುದ್ದಿ!

ಸಮಂತಾ(Samantha) ಜೊತೆಗೆ ವಿಚ್ಚೇದನದ ನಂತರ ಟಾಲಿವುಡ್ ನ ಯುವ ಸ್ಟಾರ್ ನಟ ನಾಗಚೈತನ್ಯ(Naga Chaitanya) ಅವರ ಹೆಸರು ನಟಿ ಶೋಭಿತಾ ಧೂಲಿಪಾಲ(Shobhita Dhulipala) ಜೊತೆಗೆ ತಳಕು ಹಾಕಿಕೊಂಡು ಸಾಕಷ್ಟು ಸುದ್ದಿಗಳು ಹರಿದಾಡಿದವು. ಶೋಭಿತಾ ನಾಗಚೈತನ್ಯ ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರೆ…

ಹಂಪಿ ಉತ್ಸವದಲ್ಲಿ ಸಿಟ್ಟು: ಕನ್ನಡ ಹಾಡು ಹಾಡಿಲ್ಲ ಅಂತ ಪದ್ಮಶ್ರೀ ಪುರಸ್ಕೃತ ಗಾಯಕನ ಮೇಲೆ ಬಾಟಲಿ ಎಸೆತ

ಐತಿಹಾಸಿಕ ಹಂಪಿ ಉತ್ಸವ(Hampi Utsav) ಸಂಭ್ರಮದಿಂದ ನಡೆದಿದ್ದು, ಸಮಾರೋಪ ಸಮಾರಂಭದ ವೇಳೆ ನಡೆದ ಘಟನೆ ಇದೀಗ ದೊಡ್ಡ ಸುದ್ದಿಯಾಗಿದೆ. ಹಂಪಿ ಉತ್ಸವದಲ್ಲಿ ಪದ್ಮಶ್ರೀ ಪುರಸ್ಕೃತ ಗಾಯಕ ಕೈಲಾಶ್ ಖೇರ್(Kailash Kher) ಅವರು ತಮ್ಮ ಹಾಡುಗಳ ಮೂಲಕ ಸಂಗೀತ ಪ್ರಿಯರನ್ನು ರಂಜಿಸಲು ಸಮಾರಂಭದಲ್ಲಿ…

ನುಡಿದಂತೆ ನಡೆದ ರಿಷಬ್ ಶೆಟ್ಟಿ: ದೊಡ್ಡ ಆಫರ್ ರಿಜೆಕ್ಟ್ ಮಾಡಿದ ಶೆಟ್ರಿಗೆ ಹ್ಯಾಟ್ಯಾಫ್ ಅಂದ ಫ್ಯಾನ್ಸ್

ಕಾಂತಾರ(Kanthara) ಸಿನಿಮಾ ಮೂಲಕ ನಟ, ನಿರ್ದೇಶಕ ರಿಷಬ್ ಶೆಟ್ಟಿ(Rishab Shetty) ಅವರು ಪಡೆದ ಯಶಸ್ಸು ಯಾವ ಮಟ್ಟದ್ದು ಎಂದು ಈಗಾಗಲೇ ಎಲ್ಲರಿಗೂ ತಿಳಿದೇ ಇದೆ. ಹದಿನಾರು ಕೋಟಿ ರೂಪಾಯಿಗಳ ವೆಚ್ಚ ದಲ್ಲಿ ನಿರ್ಮಾಣವಾದ ಸಿನಿಮಾವನ್ನು ಕನ್ನಡದಲ್ಲಿ ಬಿಡುಗಡೆ ಮಾಡಿ, ಅನಂತರ ಅದನ್ನು ಪ್ಯಾನ್…

ಮತ್ತೆ ಬರ್ತಿದೆ ವೀಕೆಂಡ್ ವಿತ್ ರಮೇಶ್: ಹೊಸ ಸೀಸನ್ ನ ಮೊದಲ ಅತಿಥಿ ಇವರೇನಾ? ಕುತೂಹಲ ಮೂಡಿಸಿದ ಸುದ್ದಿ

ಕನ್ನಡ ಕಿರುತೆರೆಯಲ್ಲಿ(Kannada small screen) ಈಗಾಗಲೇ ಸಾಕಷ್ಟು ರಿಯಾಲಿಟಿ ಶೋ ಗಳು ಸದ್ದು, ಸುದ್ದಿಯನ್ನು ಮಾಡಿ, ಜನಪ್ರಿಯತೆ ಪಡೆದಿದೆ. ಡ್ಯಾನ್ಸ್ , ಹಾಡು, ಚಾಟ್ ಶೋ, ಗೇಮ್ ಶೋ, ಕಾಮಿಡಿ ಶೋ, ಸೆಲೆಬ್ರಿಟಿಗಳ ವಿಶೇಷ ಶೋ ಗಳು ಹೀಗೆ ಹತ್ತು ಹಲವು ಕಾರ್ಯಕ್ರಮಗಳು ಸಾಕಷ್ಟು ಜನ ಮನ್ನಣೆ…