Monthly Archives

June 2022

ಇಂದಿನ ಸ್ಟಾರ್ ನಟಿಯರಿಗೇನೂ ಕಮ್ಮಿ ಇಲ್ಲ ನಟಿ ರಮ್ಯಕೃಷ್ಣ ಸಂಭಾವನೆ: ಎಷ್ಟು ಸಂಭಾವನೆ ಪಡೀತಾರೆ ಗೊತ್ತಾ?

ದಕ್ಷಿಣ ಭಾರತ ಸಿನಿಮಾ ರಂಗದಲ್ಲಿ ಎವರ್ ಗ್ರೀನ್ ನಟಿ ಎನಿಸಿಕೊಂಡಿದ್ದಾರೆ ರಮ್ಯ ಕೃಷ್ಣ. ಈ ನಟಿ ದಕ್ಷಿಣದ ನಾಲ್ಕು ಭಾಷೆಗಳ ಸಿನಿಮಾ ಮಾತ್ರವೇ ಅಲ್ಲದೇ ಬಾಲಿವುಡ್ ಸಿನಿಮಾಗಳಲ್ಲಿ ಸಹಾ ನಟಿಸಿ ಸೈ ಎನಿಸಿಕೊಂಡವರು. ನಟಿ ರಮ್ಯಕೃಷ್ಣ ದಕ್ಷಿಣದ ಎಲ್ಲಾ ಸ್ಟಾರ್ ನಟರ ಜೊತೆಗೆ ತೆರೆಯನ್ನು ಹಂಚಿಕೊಂಡ‌…

ರಾಜಸ್ಥಾನದ ಕನ್ಹಯ್ಯ ಲಾಲ್ ಹ ತ್ಯೆ: ಬೇರೆಲ್ಲಾ ನಟಿಯರ ಮೌನದ ನಡುವೆ ನಟಿ ಪ್ರಣೀತಾ ಸುಭಾಷ್ ಮೌನ ಪ್ರತಿಭಟನೆ,

ರಾಜಸ್ಥಾನದಲ್ಲಿ ಟೈಲರ್ ಕನ್ಹಯ್ಯಲಾಲ್ ಹ ತ್ಯೆ ಯ ವಿಚಾರ ಇಡೀ ದೇಶದಲ್ಲಿ ತಲ್ಲಣವನ್ನು ಹುಟ್ಟು ಹಾಕಿದೆ. ದು ಷ್ಕ ರ್ಮಿಗಳು ಐಸಿಸ್ ಮಾದರಿಯ ಕೃತ್ಯವನ್ನು ಎಸಗಿ, ದು ಷ್ಕೃ ತ್ಯವನ್ನು ಮೆರೆದಿದ್ದು, ಈ ಘಟನೆಯ ನಂತರ ದೇಶವ್ಯಾಪಿಯಾಗಿ ಖಂಡನೆಗಳು ಕೇಳಿ ಬರುತ್ತಿವೆ‌. ಹ ತ್ಯೆ ಮಾಡಿದವರಿಗೆ ಕಠಿಣ ಶಿ…

ದೇವರ ಮುಂದೆ ದೀಪ ಹಚ್ಚುವಾಗ ಈ ತಪ್ಪುಗಳನ್ನು ಮಾಡಿದರೆ ದಾರಿದ್ರ್ಯ ನೆಲೆಗೊಳ್ಳುತ್ತದೆ ಎಚ್ಚರ!!

ಹಿಂದೂ ಧರ್ಮದಲ್ಲಿ, ಆರತಿ ಇಲ್ಲದೇ ದೇವರ ಪೂಜೆಯನ್ನು ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಆರತಿಗೆ ವಿಶೇಷವಾದ ಮಹತ್ವವಿದೆ‌. ಇನ್ನು ದೇವರಿಗೆ ಆರತಿ ಮಾಡುವ ಸಮಯದಲ್ಲಿ ದೀಪವನ್ನು ಬೆಳಗಿಸುವುದು ಬಹಳ ಮುಖ್ಯವಾದ ಸಂಪ್ರದಾಯವಾಗಿದೆ. ಇದಲ್ಲದೇ ಮನೆಯಲ್ಲಿ ಮತ್ತು ಸಂಜೆ ಪೂಜೆಯ ವೇಳೆಗೆ…

ನಟಿ ಪವಿತ್ರಾ ಲೋಕೇಶ್ ಮದುವೆ ಸುದ್ದಿ: ಕಾನೂನು ಸಮರಕ್ಕೆ ಸಜ್ಜಾದ ನಟಿ

ಕಳೆದ ಹದಿನೈದು ದಿನಗಳಿಂದಲೂ ಮಾದ್ಯಮಗಳಲ್ಲಿ ನಟಿ ಪವಿತ್ರ ಲೋಕೇಶ್ ಅವರು ದೊಡ್ಡ ಸುದ್ದಿಯಾಗಿದ್ದಾರೆ. ವೈಯಕ್ತಿಕ ಕಾರಣಗಳ ವಿಚಾರವಾಗಿ ಸಾಕಷ್ಟು ಚರ್ಚೆಗೆ ಕಾರಣವಾಗಿರುವ ನಟ ಇದೀಗ ಕಾನೂನು ಸ ಮರ ಕ್ಕೆ ಮುಂದಾಗಿದ್ದಾರೆ. ಕನ್ನಡ ಸಿನಿಮಾದಿಂದ ಚಿತ್ರರಂಗಕ್ಕೆ ಅಡಿಯಿಟ್ಟ ನಟಿ ಪವಿತ್ರ ಲೋಕೇಶ್…

3ನೇ ಮದುವೆಗೆ ಸಜ್ಜಾದ ಮೆಗಾಸ್ಟಾರ್ ಚಿರಂಜೀವಿ ಪುತ್ರಿ? ಆತನೊಂದಿಗೆ ಶ್ರೀಜಾ ಮೂರನೇ ವಿವಾಹ ಆಗ್ತಾರಂತೆ

ಇತ್ತೀಚಿನ ದಿನಗಳಲ್ಲಿ ಅನೇಕರಿಗೆ ಮದುವೆಯೆಂದರೆ ಅದೊಂದು ಫೋಟೋ ಈವೆಂಟ್ ಎನ್ನುವ ಹಾಗೆ ಆಗಿದೆ. ಅದರಲ್ಲೂ ವಿಶೇಷವಾಗಿ ಸಿನಿಮಾ ಸೆಲೆಬ್ರಿಟಿಗಳಿಗೆ ಮದುವೆಯೆನ್ನುವುದು ಒಂದು ಜೋಕ್ ಆದಂತೆ ಕಾಣುತ್ತಿದೆ. ಈಗ ಪ್ರೀತಿ ಅನ್ನುತ್ತಾರೆ, ನಂತರ ಮದುವೆ ಎನ್ನುತ್ತಾರೆ, ಅನಂತರ ಮಕ್ಕಳು ಎನ್ನುವ ಅವರು…

ಪುಟ್ನಂಜ ಸಿನಿಮಾ ನಾಯಕಿ, ಬಹುಭಾಷಾ ತಾರೆ ನಟಿ ಮೀನಾಗೆ ಪತಿ ವಿಯೋಗ: ಮೀನಾ ಅವರ ಪತಿ ಅಕಾಲಿಕ ನಿಧನ

ದಕ್ಷಿಣ ಸಿನಿಮಾ ರಂಗದಲ್ಲಿ ತೊಂಬತ್ತರ ದಶಕದಲ್ಲಿ ಬಹು ಬೇಡಿಕೆಯ ನಟಿಯಾಗಿ, ಸ್ಟಾರ್ ನಟಿಯಾಗಿ ಮಿಂಚಿದ್ದ ನಟಿ ಮೀನಾ ಬಹು ಭಾಷಾ ನಟಿ ಕೂಡಾ ಹೌದು. ಇಂದಿಗೂ ಸಹಾ ಉತ್ತಮವಾದ ಪಾತ್ರಗಳಿಗೆ ಜೀವ ತುಂಬುತ್ತಾ ಸಿನಿಮಾ ರಂಗದಲ್ಲಿ ಸಕ್ರಿಯವಾಗಿರುವ ನಟಿ ಮೀನಾ ಅವರ ಬದುಕಿನಲ್ಲಿ ಒಂದು ವಿಷಾದ ಎದುರಾಗಿದೆ.…

ನಟ ನರೇಶ್ ಮತ್ತು ಪವಿತ್ರ ಲೋಕೇಶ್ ಮದುವೆ: ನಟನ ಬಗ್ಗೆ 3ನೇ ಪತ್ನಿಯಿಂದ ಶಾಕಿಂಗ್ ಹೇಳಿಕೆ!!

ಕಳೆದೊಂದು ವಾರದಿಂದಲೂ ಸಹಾ ಟಾಲಿವುಡ್ ಮಾತ್ರವೇ ಅಲ್ಲದೇ ಕನ್ನಡ ಚಿತ್ರರಂಗದಲ್ಲೂ ಸಹಾ ಒಂದು ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಇದಕ್ಕೆ ಕಾರಣ ಈ ವಿಚಾರದಲ್ಲಿ ಸುದ್ದಿಯಾಗಿರುವುದು ಒಬ್ಬ ಕನ್ನಡ ಮೂಲದ ನಟಿ ಹಾಗೂ ತೆಲುಗು ಮೂಲದ ನಟ. ಹೌದು ಕನ್ನಡದ ನಟಿ, ತೆಲುಗು ಚಿತ್ರರಂಗದಲ್ಲಿ…

ದಿವ್ಯ ದುರಾಸೆಗೆ ಬೆಂಕಿ ಇಟ್ನ ಬಾಲ: ಸತ್ಯಳಿಗೆ ಮೋಸ ಮಾಡಿದ ದಿವ್ಯಾಗೆ ಇನ್ನೂ ಏನೇನು ಕಾದಿದ್ಯೋ??

ಕನ್ನಡ ಕಿರುತೆರೆಯ ವಿಚಾರ ಬಂದಾಗ ನಾವು ಸೀರಿಯಲ್ ಗಳ ಬಗ್ಗೆ ಮಾತನಾಡದೇ ಇರಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಕ್ಕೆ ಸೀರಿಯಲ್ ಗಳು ಜನಪ್ರಿಯತೆ ಪಡೆದುಕೊಂಡಿವೆ. ಕಿರುತೆರೆಯ ಸೀರಿಯಲ್ ಗಳನ್ನು ಇಷ್ಟಪಟ್ಟು ನೋಡುವ ಪ್ರೇಕ್ಷಕರಿಗೆ ಸೀರಿಯಲ್ ಗಳು ಅವರ ಜೀವನದ ಒಂದು ಭಾಗವೇ ಆಗಿ ಹೋಗಿದೆ. ಹೀಗೆ…

ಮದುವೆಗೆ ಕರೆದು ಅವಮಾನ ಮಾಡ್ತೀಯಾ? ವರನ ಮೇಲೆ ಸ್ನೇಹಿತ ಮೊಕದ್ದಮೆ ಹೂಡಿ ಕೇಳಿದ ಪರಿಹಾರವೆಷ್ಟು ಗೊತ್ತಾ??

ಮದುವೆ ಸಮಾರಂಭ ಎಂದರೆ ಸ್ನೇಹಿತರು ಹಾಗೂ ಬಂಧುಗಳ ಜೊತೆಯಲ್ಲಿ ಬಹಳ ಸಂಭ್ರಮದಿಂದ ನಡೆಯುವ ಕಾರ್ಯಕ್ರಮವಾಗಿರುತ್ತದೆ. ಆದ್ದರಿಂದಲೇ ಮದುವೆ ಸಮಾರಂಭವನ್ನು ಜೀವನಪರ್ಯಂತ ಒಂದು ಮಧುರವಾದ ಸ್ಮರಣೆಯನ್ನಾಗಿ ಮಾಡಿಕೊಳ್ಳಬೇಕು ಎನ್ನುವ ಆಸೆಯಿಂದ ಅನೇಕರು ಮದುವೆಗಾಗಿ ವಿಶೇಷ ಪ್ಲಾನ್ ಗಳನ್ನು…

ಶಿವಣ್ಣನಿಂದ ಅದ್ಭುತ ಗಿಫ್ಟ್ ಪಡೆದು, ನಿಮ್ಮಲ್ಲಿ ಪರಮಾತ್ಮನ ಕಂಡೆ ಎಂದು ಭಾವುಕರಾದ ಆ್ಯಂಕರ್ ಅನುಶ್ರೀ

ಕನ್ನಡ ಕಿರುತೆರೆಯಲ್ಲಿ ನಿರೂಪಕಿಯಾಗಿ ದೊಡ್ಡ ಮಟ್ಟದ ಯಶಸ್ಸನ್ನು ಹಾಗೂ ಜನಪ್ರಿಯತೆಯನ್ನು ಪಡೆದುಕೊಂಡು, ಸ್ಟಾರ್ ನಿರೂಪಕಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ ಅನುಶ್ರೀ. ಕನ್ನಡ ಸಿನಿಮಾರಂಗದ ಕಾರ್ಯಕ್ರಮಗಳಲ್ಲಿ ನಿರೂಪಣೆ ವಿಚಾರ ಬಂದಾಗ ಅಲ್ಲಿ ಮೊದಲ ಆಯ್ಕೆ ಅನುಶ್ರೀ ಅವರೇ ಆಗಿರುತ್ತಾರೆ…